Sunday 24 May 2009

ಸಿಂಹಳದ ಕ್ರಾಂತಿ

ಈ ಪತ್ರಿಕೆಯಲ್ಲಿ ತಮಿಳು ಸಿಂಹಗಳದೇ ಸುದ್ದಿ......
ತಮಿಳು ಸಿಂಹಗಳ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗು ಅಂತ್ಯ(ವಾಗಿದ್ದರೆ!!!)ಗಳ, ಸುದ್ದಿ newspaperನಲ್ಲಿ.
ಓದಲು ಅನಿಸಿದ್ದನ್ನು ಇಲ್ಲಿ ಹಂಚಿಕಳ್ಳುವ ಪ್ರಯತ್ನ.ರಕ್ತ್ತಸಿಕ್ತ ಕ್ರಾಂತಿಯ ಅಂತ್ಯ ಕೂಡ ಕೆಂಪಗೆ ಇರುವುದು ಸ್ವಾಭಾವಿಕವಾಗಿಯೇ ಇದೆ. ಅಸಮಾನತೆಗೆ ಪರಿಹಾರ ಯುದ್ಧವಲ್ಲ.ಹೋರಾಟ ಅಸಮಾನತೆಯಾ ವಿರುದ್ಧವಿರಬೇಕೆ ಹೊರತು ಜನಸಾಮನ್ಯರ ವಿರುದ್ಧವಲ್ಲ.
ಇಲ್ಲಿ ನಡೆದದ್ದು ಅದೇ.ಹೋರಾಟವೆನ್ನುವುದಕ್ಕಿಂತ ಅದು ಭಯೋತ್ಪಾದನೆಯಾ ಪ್ರತಿರೂಪವಾಗಿ ತನ್ನ ಮೂಲ ಉದ್ದೇಶವನ್ನು ಮರೆತಿತ್ತ್ತು ಎನ್ನ ಬಹುದೇನೋ.ಅಥವಾ ಇದೆ ಇವರ ಹೋರಾಟದ ಹಾದಿ ಎಂದಾದಲ್ಲಿ ಅದರ ಫಲಿತಾಂಶ ಕಣ್ಣಮುಂದಿದೆ.
ಇತಿಹಾಸ ಸಾಕ್ಷಿಯಾಗಿದೆ ಯಾವ ಕ್ರಾಂತಿ , ಅಮಾಯಕ ಜನರ ಪ್ರಾಣ ವನ್ನು ಬಲಿತೆಗೆದು ಕೊಡಿತೋ ಅವು ಯಾವುವು ಸಫಲವಾಗಲಿಲ್ಲ. ಕ್ರಾಂತಿಯ ಮನೋಭಾವನೆ ಇರುವವರು ಇದನ್ನು ಒಪ್ಪದೇ ಇದ್ದರು ಉದಾಹರಣೆಗಳು ನಮ್ಮನು ಒಪ್ಪಿಸುತವೆ.
ಗಾಂಧಿಯಗಲಿ, ನೆಲ್ಸನ್ ಮಂಡೇಲಾ ಅಗಲಿ....ಈ ಕ್ರಾಂತಿಯಾ ಹಾದಿ ಹಿಡಿದಿದ್ದಾರೆ ನಾವಿಂದು ನೋಡುವ ಪ್ರಪಂಚ ಬೇರೆಯೆದೆ ಆಗಿರುತ್ತಿತು.ಕ್ರಾಂತಿ ವ್ಯವಸ್ಥೆಯನ್ನು ಸರಿಹಾದಿಗೆ ತರುವ , ಸುಧಾರಣೆಯಾ ಮಂತ್ರವಾಗಬೇಕು , ನಮಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಬೇಕೆ ಹೊರತು ಅಶಾಂತಿ , ಹಿಂಸೆಯನ್ನಲ್ಲ.ಎಲ್ಲ ಕ್ರಾಂತಿಗಳು ಇದೆ ರೀತಿ ಇರುತಿದ್ದೆ ಇಂದು ದೇಶಗಳು ಇರುತಿತ್ತೆ ಹರತು ಜನಗಳಲ್ಲ . ಒಂದು ರಾಷ್ಟ್ರದ ನಿರ್ಮಾಣ ತ್ಯಾಗ ಬಲಿದಾನಗಲಿಂದೆ ಹೊರತು ಭಯೋತ್ಪಾದನೆ ಇಂದಲ್ಲ.
ಕ್ರಾಂತಿಯ ಸರಿಯಾದ ಮುಖವನ್ನು ನೋಡಬೇಕೆ ಹೊರತು ಕ್ರಾಂತಿಯನ್ನು ತಿರುಚಿ ಯುವಜನತೆಯನ್ನು ಹಳಿ ತಪ್ಪಿಸುವವೃಂದ ನಾವು jagritraagabeku.ಇಷ್ಟು ವರುಷದ ಕ್ರಾಂತಿ ಇಂದ LTTE ಪಡೆದುಕೊಂಡಿದ್ದ ಕಿಂತ ತನ್ನ skilled ಫಾರ್ಕೆ ಕಳೆದುಕೊಂಡಿದ್ದು ಇತಿಹಾಸ.ಇನ್ನಾದರೂ ನಮ್ಮ ನೆರೆ ರಾಷ್ಟ್ರ ಬಂದೂಕು ಸದ್ದಿನಿಂದ ದೂರವಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿ ಎಂದು ಆಶಿಸೋಣ .
ರಾಮಯಣದ ಲಂಕೆಯಂತೆ ನಮ್ಮ ಶ್ರೀಲಂಕ ಕೂಡ ಮತ್ತೆ ಸುವರ್ಣವಾಗಲಿ ಎಂದು ಆಶಿಸೋಣ.ನಮ್ಮ ನೆರೆ ಹೊರೆ ಚೆನ್ನವಾದರೆ ನಾವು ಚೆನ್ನವೇ ಅಲ್ಲವೇ!!!

No comments: