Saturday 16 May 2009


ರಾಜಕಾರಣ ತುಂಬಾನೆ ಬಿಸಿ ಆಗಿದೆ .ಚುನಾವಣೆ ಮುಗಿದು...ಫಲಿತಾಂಶ ಹೊರಗೆ ಬಂದಿದೆ.ಗೆಲುವು ಸೋಲುಗಳು

ಆತ್ಮ ವಿಶ್ಲೆಷಣೆಯ ಸಮಯ...(ಇದ್ದರೆ!!!).ಹಾಗೆ ಪ್ರಘ್ಯಾವಂತ ಮತದಾರರು ಕೂಡ ತಮ್ಮ ಹಕ್ಕಿನ ಸದುಪಯೋಗ ನಡೆದಿದೆಯೆ ಎಂದು ಚಿಂತನೆ ಮಾಡಬೇಕಾದ ಸಮಯ.ಆರಿಸಿದ ಪ್ರತಿನಿಧಿಗಳು ತಮ್ಮ ಕಾರ್ಯವನ್ನು ಸಮರ್ಥರಾಗಿ ನಡೆಸುತಿದ್ದಾರೆಂಬ ಬಗ್ಗೆ

ನಮ್ಮ ಪ್ರಜಪ್ರಭುತ್ವದಲ್ಲಿ ಯಾವುದೇ ರೀತಿಯ Aannual rating system/Performance appraisal ಗಳಿಲ್ಲ ದಿರುವುದು ವಿಪರ್ಯಾಸವೇ ಸರಿ.ಈ ನಿಟ್ಟಿನಲ್ಲಿ ನಾವು corporate ವ್ಯವಸ್ತೆಯನ್ನು ಶ್ಲಾಘಿಸಬೇಕು ನೀವೇನು ಹೇಳ್ತಿರ?ಇನ್ನು ಮತ ಚಲಾಯಿಸದೆ, ರಾಜಕಾರಣದ ವ್ಯವಸ್ಥೆಯನ್ನು ದೂಶಿಸುವ ಹಕ್ಕನ್ನು ನೀವು ಕಳೆದುಕೊಂದ್ದಿದಿರ ಎಂದು ಹೇಳಲೆಬೇಕಾಗುತ್ತದೆ .

ಕಮ್ಯೂನಿಸ್ಟ್ ಸರ್ಕಾರದ ಬಿಸಿ ನಿಮಗೆ ತಗುಲಿದ್ದರೆ ಅಥವಾ ೧೯೮೩ ತುರ್ತು ಪರಿಸ್ಥಿತಿಯ ಅರಿವು ನಿಮಗೆ ಇದ್ದಿದರೆ ಪ್ರಜಾಪ್ರಭುತ್ವದ ಮೌಲ್ಯ ನಿಮಗೆ ತಿಳಿವುದು......ನಮ್ಮ ಹಕ್ಕನ್ನು ನಾವು ಯಾವುದೇ ಕಾರಣಕ್ಕೂ.....ಬಿಡಬಾರದು.....

೧ ಸಲ ಮತ ಹಾಕಿ ನಾನೇ ಇಷ್ಟು ಬರೀತಾ ಇದ್ದೀನಿ....ಅಂದ ಮೇಲೆ ಇನ್ನ ನೀವು ಯೋಚಿಸಿ.....

ಸಾವಿರಾರು ಜನ ಪ್ರಾಣತ್ಯಾಗ ಮಾಡಿ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದೆ...ಈ ಹಕ್ಕು ದೊರಕಿದೆ....

ಮುಂದಿನ ಸಲವಾದರೂ ನಿಮ್ಮ ಹಕ್ಕನ್ನು ಚಲಾಯಿಸಿ........


No comments: