tag:blogger.com,1999:blog-52958781539683433262024-03-05T00:31:44.012-08:00ಮನಸ್ವಿನಿಮನಸ್ವಿನಿhttp://www.blogger.com/profile/03603445740634211477noreply@blogger.comBlogger26125tag:blogger.com,1999:blog-5295878153968343326.post-6258858645341159512012-05-28T23:29:00.000-07:002012-05-28T23:29:19.594-07:00ಕಡಲು-ದೋಣಿ-ಆಂಬಿಗ-ಓಡೆಯ
ಹತ್ತಿದ ದೋಣಿ ತೀರ ಸೇರುವುದೆಂಬ ನಂಬಿಕೆಯಲಿ
ಹತ್ತಿದೆ ನಿನ್ನ ಜೀವನದ ಹಾಯಿಯ....
ನಂಬಿದೆ ನಿನ್ನ ಅಂಬಿಗನೆ..ತನು ಮನ ಧನದಲಿ
ಸರ್ವಸ್ವವು ನಿನ್ನದೆಂಬ ಭ್ರಮೆಯಲಿ
ಕಡಲು ಭಯಾನಕವಾದರು ನಿನ್ನ ದೋಣಿಯ ನೆಚ್ಚಿದೆ...
ಅಂಬಿಗನ ಕಣ್ಣಿನ ಬೆಳಕಲಿ ಸಾಗರವನ್ನೇ ದಾಟುವೆನೆಂಬ ನಂಬುಗೆಯಲಿ
ಚಿಕ್ಕದೊಂದು ಬಿರುಗಾಳಿಗೆ ನಮ್ಮ ನೌಕೆ ಹೀಗೆ ಆಡಿ ಹೋಗುವುದೆಂಬ
ಕಲ್ಪನೆಯಿಲ್ಲ ಬಾಳ ಹಾಯಿ ಮಧ್ಯದಲ್ಲಿ ತೊತು ಬೀಳುವುದೆಂದು....
ಹಡಗು ಕಡಲು ಏರಡರ ಒಡೆಯನೊಬ್ಬನಿರುವನು...
ಅವನೆ ಬರೆವನು ನಮ್ಮ ಪುಟ್ಟ ದೋಣಿಯ ಹಣೇಬರಹವನ್ನು..
ಯಾರ ನೆಚ್ಚಿ ಹತ್ತಿದೆ ಈ ದೋಣಿಯನ್ನು ಅವನೆ
ಕಾಣಿಸುವನು ದೋಣಿಗೊಂದು ತೀರವನ್ನು...
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjt3GL9gf35PrOdNzA7x_eaOJDs5S_CwMEbuCj9532tS7oy5l8741jaksrKX_VmerKcsrtvu94yNAg_v-PvAQa8dYBjj_7TbliraQcaNhAKeqw3c4Vb4ai3WTKvYOopIKxucKay5WxegJY/s1600/th_ship_storm.jpg" imageanchor="1" style=""><img border="0" height="126" width="160" src="https://blogger.googleusercontent.com/img/b/R29vZ2xl/AVvXsEjt3GL9gf35PrOdNzA7x_eaOJDs5S_CwMEbuCj9532tS7oy5l8741jaksrKX_VmerKcsrtvu94yNAg_v-PvAQa8dYBjj_7TbliraQcaNhAKeqw3c4Vb4ai3WTKvYOopIKxucKay5WxegJY/s320/th_ship_storm.jpg" /></a></div>ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-70734242545274697692012-04-12T00:14:00.005-07:002012-04-12T00:30:09.231-07:00ಅಮ್ಮ<a href="https://blogger.googleusercontent.com/img/b/R29vZ2xl/AVvXsEj6pIGGy4NBwYOS49M45fP47IXRhVxkxQ_45dydgBKUIG2Ze4svQHc8siNli2ENhYHS5EuU3vtNFqKtHgv_HRcz-PoC9h_FrOekykvP2QWjF-LGAlyiidqT0mhX_gSUytJW42kpdeVBZhQ/s1600/Fuego++Process.jpg"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEj6pIGGy4NBwYOS49M45fP47IXRhVxkxQ_45dydgBKUIG2Ze4svQHc8siNli2ENhYHS5EuU3vtNFqKtHgv_HRcz-PoC9h_FrOekykvP2QWjF-LGAlyiidqT0mhX_gSUytJW42kpdeVBZhQ/s320/Fuego++Process.jpg" border="0" alt=""id="BLOGGER_PHOTO_ID_5730413144687346082" /></a><br /><br />ಹಲವು ತಿಂಗಳುಗಳಿಂದ ಬ್ಲಾಗಿನ ಕಡೆ ಬರಲಿಲ್ಲ.ಜೀವನದ ಕೆಲವು ಹೊಸ ಮಜಲುಗಳು ತೆರೆದು...ಸ್ವಲ್ಪ ಬುಸ್ಯ್ ಅಗಿದ್ದೆ ಅಷ್ಟೆ.<br />ತಾಯಿಯಾಗುವ ಅನುಭವ ನನ್ನ ಕಣ್ಣನ್ನು ತೆರೆಸಿತು ಅಂದರೆ ತಪ್ಪಿಲ್ಲ.ಹೆಣ್ಣುಮಕ್ಕಳು ತಾವು ಆ ಸ್ಟೇಝ್ ತಲುಪಿದಾಗ ಅದರ ಅರಿವು ಮೂಡುವುದು.<br />ನನ್ನ ತಾಯಿಯು ಇದೇ ರೀತಿ ಕಷ್ಟ್ಪಟ್ಟಳು ಅನ್ನೋದು ನಮ್ಗೆ ಈಗ ಗೊತ್ತಾಗೊತ್ತೆ.<br /><br />ಈ ಮೂಲಕ ಏಲ್ಲ ತಾಯಂದಿರಿಗು ನನ್ನ ನಮನ.<br /><br /> ಮನಸ್ವಿನಿ<br /><br />ಹಲವು ತಿಂಗಳುಗಳಿಂದ ಬ್ಲಾಗಿನ ಕಡೆ ಬರಲಿಲ್ಲ.ಜೀವನದ ಕೆಲವು ಹೊಸ ಮಜಲುಗಳು ತೆರೆದು...ಸ್ವಲ್ಪ ಬುಸ್ಯ್ ಅಗಿದ್ದೆ ಅಷ್ಟೆ.<br />ತಾಯಿಯಾಗುವ ಅನುಭವ ನನ್ನ ಕಣ್ಣನ್ನು ತೆರೆಸಿತು ಅಂದರೆ ತಪ್ಪಿಲ್ಲ.ಹೆಣ್ಣುಮಕ್ಕಳು ತಾವು ಆ ಸ್ಟೇಝ್ ತಲುಪಿದಾಗ ಅದರ ಅರಿವು ಮೂಡುವುದು.<br />ನನ್ನ ತಾಯಿಯು ಇದೇ ರೀತಿ ಕಷ್ಟ್ಪಟ್ಟಳು ಅನ್ನೋದು ನಮ್ಗೆ ಈಗ ಗೊತ್ತಾಗೊತ್ತೆ.<br /><br />ಈ ಮೂಲಕ ಏಲ್ಲ ತಾಯಂದಿರಿಗು ನನ್ನ ನಮನ.<br /><br /> ದೇವರಲ್ಲೊಂದು ವರ<br /><br />ಏಲ್ಲ ತಾರೆಯರ ಮೀರಿ ನಿನ್ನ ಬೆಳಕು ನನ್ನ ಕಡೆಗೆ ಸದಾ<br />ಹರಿದು ಬರುವುದು....ಅಮ್ಮ ನಿನ್ನ ಮನದ ಹಲವು ಆಶಯಗಳ<br />ಕನಸಿನ ಕೂಸಾಗಿ ಬೆಳೆಸಿದೆ ನೀ ಏನ್ನ...<br /><br />ನಿನ್ನ ಕನಸುಗಳನ್ನು ಹಲವು ಬಾರಿ ಒಡೆದೆ ನಾನು<br />ಚೂರಾಗಲಿಲ್ಲ ಕಮ್ಮಿ ನನ್ನ ಮೇಲೆ ನಿನ್ನ ಪ್ರೀತಿಯಾ ಜೇನು<br /><br />ದೇವನೊಮ್ಮೆ ನನ್ನ ಮೇಲೆ ಮುನಿಸಿಕೊಂಡನೇನೊ ಆದರೆ<br />ನಿನ್ನ ಕೋಪವೆಂದು ಸದಾ ಹುಸಿ ಮುನಿಸಾಗಿಯೆ ಉಳಿದಿತ್ತು<br /><br />ಏಲ್ಲ ಸಹಿಸಿ,ಪ್ರೀತಿಯ ಸಕ್ಕರೆಯ ಕುಡಿಸಿ ಮತ್ತೆ ನನ್ನ<br /><br />ಆರಿಗೊ ಬಿಟ್ಟುಕೊಡುವ ಈ ಲೊಕದ ರೊಢಿಯ ತೆಗಳಬೇಕು<br />ನಿನ್ನ ಮಡಿಲ ಕೊಸಾಗಿಯೆ ಇರಬಾರದೇನು?<br /><br />ಅನಿಸುತಿದೆ ಹಾಗೊಂದು ವರವ ಬೇಡಬೇಕು ಆ ದೇವರನ್ನು....<br />ನಾ ಎಂದು ಮಗಳೇ ಆಗಬೇಕು ನನ್ನ ತಾಯಿಗಿನ್ನು.....<br /><br /><br /><br /><br />ಏಲ್ಲ ತಾರೆಯರ ಮೀರಿ ನಿನ್ನ ಬೆಳಕು ನನ್ನ ಕಡೆಗೆ ಸದಾ<br />ಹರಿದು ಬರುವುದು....ಅಮ್ಮ ನಿನ್ನ ಮನದ ಹಲವು ಆಶಯಗಳ<br />ಕನಸಿನ ಕೂಸಾಗಿ ಬೆಳೆಸಿದೆ ನೀ ಏನ್ನ...<br /><br />ನಿನ್ನ ಕನಸುಗಳನ್ನು ಹಲವು ಬಾರಿ ಒಡೆದೆ ನಾನು<br />ಚೂರಾಗಲಿಲ್ಲ ಕಮ್ಮಿ ನನ್ನ ಮೇಲೆ ನಿನ್ನ ಪ್ರೀತಿಯಾ ಜೇನು<br /><br />ದೇವನೊಮ್ಮೆ ನನ್ನ ಮೇಲೆ ಮುನಿಸಿಕೊಂಡನೇನೊ ಆದರೆ<br />ನಿನ್ನ ಕೋಪವೆಂದು ಸದಾ ಹುಸಿ ಮುನಿಸಾಗಿಯೆ ಉಳಿದಿತ್ತು<br /><br />ಏಲ್ಲ ಸಹಿಸಿ,ಪ್ರೀತಿಯ ಸಕ್ಕರೆಯ ಕುಡಿಸಿ ಮತ್ತೆ ನನ್ನ<br /><br />ಆರಿಗೊ ಬಿಟ್ಟುಕೊಡುವ ಈ ಲೊಕದ ರೊಢಿಯ ತೆಗಳಬೇಕು<br />ನಿನ್ನ ಮಡಿಲ ಕೊಸಾಗಿಯೆ ಇರಬಾರದೇನು?<br /><br />ಅನಿಸುತಿದೆ ಹಾಗೊಂದು ವರವ ಬೇಡಬೇಕು ಆ ದೇವರನ್ನು....<br />ನಾ ಎಂದು ಮಗಳೇ ಆಗಬೇಕು ನನ್ನ ತಾಯಿಗಿನ್ನು.....ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-41856734938612999862011-04-22T08:16:00.000-07:002012-05-28T23:29:25.719-07:00<a href="https://blogger.googleusercontent.com/img/b/R29vZ2xl/AVvXsEgY10WqZDCWZNww7rbCC00ovbj5SQt0zZQRSwII7jb0W9nsgWm-cLFuCFM6IycG3q4NcwL_WMPQr9i0-68KMtNollgkaz9b_XrTCFrk40WeELVv5SfHgwh7HWm7LaFcjkGVM81KPc8T368/s1600/wedding.bmp"><img style="float:right; margin:0 0 10px 10px;cursor:pointer; cursor:hand;width: 227px; height: 150px;" src="https://blogger.googleusercontent.com/img/b/R29vZ2xl/AVvXsEgY10WqZDCWZNww7rbCC00ovbj5SQt0zZQRSwII7jb0W9nsgWm-cLFuCFM6IycG3q4NcwL_WMPQr9i0-68KMtNollgkaz9b_XrTCFrk40WeELVv5SfHgwh7HWm7LaFcjkGVM81KPc8T368/s320/wedding.bmp" border="0" alt=""id="BLOGGER_PHOTO_ID_5598435558026829858" /></a>
<br />ಹಾಯ್ ಹೆಲ್ಲೊ ಏನು ಹೇಳಬೇಕೆಂದು ಗೊತ್ತಾಗ್ತ ಇಲ್ಲ.ತುಂಬಾ ದಿನಗಳ ನಂತರ ಬ್ಲಾಗನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದೆನೆ.ಶರಧಿ ಬ್ಲಾಗಿನ ಲೇಖಕಿ ಮದುವೆಯ ನಂತರ ಏಕೆ ಹೆಚ್ಚು ಬರೆಯುತ್ತಿಲ್ಲ ಏಂಬ ಸತ್ಯ ಈಗ ನನಗೂ ಅರಿವೆಗೆ ಬರುತ್ತಿದೆ.ಅನುಭವಕ್ಕಿಂತ ದೊಡ್ದ ಪಾತ ವಿಲ್ಲ ಏಂಬ ಹಿರಿಯರ ಮಾತು ಸತ್ಯ ಅಲ್ವಾ.ಹೊಸ ಜೀವನಕ್ಕೆ ಹೊಂದಿಕ್ಕೊಳ್ಲುವ ಪ್ರಯತ್ನದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಏಷ್ತು ಯಶಸ್ವಿಯಾಗುತ್ತೆವೆಂಬುದನ್ನು ಸಮಯವೇ ಹೇಳಬೇಕು.
<br />
<br />ನಿನ್ನ ನಂಬಿ ಸಪ್ತ ಹೆಜ್ಜೆಇಟ್ಟು ಬಂದೆ ನಲ್ಲ
<br />ಹೆತ್ತು ಹೊತ್ತ ಮಣ್ಣ ಬಿಟ್ಟು,ನನ್ನದೆಲ್ಲವ ತೊರೆದು ನಿನ್ನ
<br />ಒಂದು ಕಿರುಬೆರಳ ಹಿಡಿದು,
<br />
<br />ಮುಂದೆ ಬರುವ ಏಲ್ಲ ವಸಂತಗಳು ನಿನ್ನೊಡನೆ,ಶಿಶಿರನ ಮಂಜು ನನ್ನ ದಾಟಿ ನಿನ್ನ್
<br />ಮುಟ್ಟಬೇಕು,
<br />ಬಾನಲ್ಲಿ ನಡೆವ ಏಲ್ಲ ಚಿತ್ತಾರಗಳಿಗೆ ನಾವು ಸಾಕ್ಷಿಯಾಗಬೇಕು
<br />
<br />ನಿನ್ನ ಒಳಹೊಕ್ಕು ನನ್ನ ನಾನು ಕಂಡುಕ್ಕೊಳ್ಳಬೇಕು
<br />ನಿನ್ನ ಹೆಜ್ಜೆ ಗುರುತುಗಳಲ್ಲಿ ಕಾಣದಂತೆ ನನ್ನದು ಸೇರಿಕೊಳ್ಳಬೇಕು
<br />
<br />ನಿನ್ನ ನೆನಪನ್ನು ಈ ಜಗತ್ತಿನಲ್ಲಿ ಮತ್ತೆ ಮುಂದುವರೆಸಲು,
<br />ನಾವು ನೆಟ್ಟ ಮರವು ಚಿಗೊರೆಡೆದು ಬೆಳೆದು ಹೂವ ಬಿಟ್ಟು
<br />ಕಾಯ ಹೊತ್ತು ಬೀಜ ಬಿತ್ತಿ ಮರವಾಗಬೆಕು....
<br />
<br />ನಲ್ಲ ಈ ನಡುವೆ ನಿನ್ನ ಜೊತೆ ಸಾಗಿ ಬರುವ
<br />ನಿನ್ನನೆ ಸುತ್ತಿ ಅಪ್ಪಿರುವ ಈ ಬಳ್ಳಿಯ
<br />ಪುಟ್ಟ ಪುಟ್ಟ ಸ್ವಪ್ನಗಳಿಗೆ ನಿನ್ನ ಹೃದಯದಲ್ಲಿ ಸ್ಠಾನವಿದೆಯೆ?
<br />ಅಶ್ರುಬಿಂದುಗಳಿಗೆ ನಿನ್ನ ಹೆಗಲು ತಲೆದಿಂಬಾಗುವುದೆ?
<br />
<br />ಅಲ್ಲವೆ ಮರವ ಸುತ್ತಿ ಬಳಸಿರುವ ನೊರಾರು ಬಳ್ಲಿಗಳಲ್ಲಿ
<br />ಈ ಸಣ್ಣ ಬಳ್ಳಿಯು ಕಾಣದಂತೆ ಹೋಗುವುದೆ.....ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-44450731837190324642010-10-09T05:35:00.000-07:002010-10-09T08:00:50.066-07:00ವಿವಾದಗಳ ಕೆಸರಿನ ಸುಳಿಯಲ್ಲಿ ಭಾರತಪ್ರಪಂಚದ ಭೂಪಟದಲ್ಲಿ ಭಾರತ ಇನ್ನು ಬೆಳೆಯುತ್ತಿರುವ ದೇಶ.ನಾವು ಪ್ರಗತಿ ಪಥದಲ್ಲಿ ಇನ್ನು ನಡೆಯುತಲೇ ಇದ್ದೇವೆ, 1947ರಿಂದ.<br />ನಮ್ಮ ಜನತೆ ಎಲ್ಲ ಕ್ಷೇತ್ರದಲ್ಲಿ ಮುಂದೆ ನುಗ್ಗಿ , ಹೊರಾಡಿ ಗೆಲುವನ್ನು ಸಾಧಿಸುವ ಯತ್ನದಲ್ಲಿ ನಡೆಯುತಿದ್ದಾರೆ.ನಮ್ಮ ದೇಶವನ್ನು ಭೂಪಟದಲ್ಲಿ ಮೆರೆಸಲು <br />ನಾವು ಏನೆಲ್ಲ ಪಯತ್ನ ಮಾಡುತಿರುವಾಗ, ನಮ್ಮ ರಾಜಕರಣಿಗಳು ದೇಶದ ಮಾನಪಹರಣದ ಯಾವುದೆ ಅವಕಾಶವನ್ನು ಬಿಡುವಂತೆ ಕಾಣುತ್ತಿಲ್ಲ.<br />commonwealth ಎಂಬ ಅವಕಾಶವನ್ನು ನಮ್ಮ ರಾಜಕಾರಣಿಗಳು ಯಾವ ರೀತಿ ಉಪಯೊಗಿಸಿಕೊಂಡಿದ್ದಾರೆ ಎಂಬುದನ್ನು ಜಗತ್ತಿಗೇ ಗೊತಾಗಿದೆ.<br />ಒಬ್ಬರ ಮೇಲೆ ಒಬ್ಬರು ಕೆಸರು ಎರಚುವಲ್ಲಿ ನಿರತರಾಗಿದ್ದರೆ ಹೊರತು ನಡೆದಿರುವ ಗೊಂದಲವನ್ನು ಸರಿಪಡಿಸಲು ದೇಶದ ಪ್ರಧಾನಿ, ಅದು ಮಾಧ್ಯಮಗಳ ಹಾರಾಟ, ಹೊರಾಟದ ನಂತರ ತಲೆ ತೂರಿಸುವಂತಾಗಿದ್ದು ವಿಷಾದದ ಸಂಗತಿ.ದಕ್ಶಿಣ ಆಫ್ರಿಕಾದಂತಹ ದೇಶದಿಂದ ನಾವು ಬುದ್ಧಿವಾದ ಹೇಳಿಸುಕೊಳ್ಳುವ ಹಾಗೆ ಆಯಿತು.ಮಾಧ್ಯಮಗಳು ದಿಲ್ಲಿ ಬದ್ನಾಮ್ ಹುಯಿ ಕಾಮನ್ವೆಲ್ಥ್ ತೆರೆ ಲಿಯೆ ಎಂದು ಹಾಡಿ ಕುಣಿದವು.ಮಾನ್ಯ ಕಲ್ಮಾಡಿ ಸಾಹೇಬರು ನಮ್ಮ ಮಾಜಿ ರಾಷ್ತ್ರಪತಿಗಳನ್ನು ಬಿಡದೆ,ಸತ್ತ ರಾಜಕುಮಾರಿಯನ್ನ್ನೂಜೀವಂತಗೊಳಿಸಿದ ಧೀಮಂತ ವ್ಯಕ್ತಿ.<br /><br />ಪಾಪ ಈಗ ಗಾಂಧೀ ತಾನು ಈ ಕರ್ಮ ಕಾಂಡ ನೊಡೋದರ ಬದಲು ಆಗ ಪ್ರಾಣ ಬಿಟ್ಟಿದ್ದೆ ಒಳ್ಳೇದು ಅಂತಾ ಅಂದುಕೊಳ್ತಾ ಇದ್ರು......<br /><br />ಈ ರಾಜಕಾರಣಿಗಳು,ಮಾಧ್ಯಮಗಳು,ನಾವು.....ಇವರಲ್ಲಿ ಯಾರು ಸತ್ಪ್ರಜೆಗಳು?<br /><br />ಹೇಗೊ ಈ ವಿವಾದಗಳ ನಡುವೆ ಭಾರತ ಈ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದರೆ ಅದು ಕೆಸರಿನಲ್ಲಿ ಕಮಲದಂತೆ.......ಸಮಾಧಾನದ ಸಂಗತಿಯಗುತ್ತದೆ.........ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-22548975514740509942010-07-17T06:28:00.000-07:002010-07-17T06:47:12.061-07:00ನಮ್ಮ ಬಾನಂಗಳದಲ್ಲಿ ಶನಿವಾರ ಮೊಡಿದ ಕಾಮನಬಿಲ್ಲು.......<a href="https://blogger.googleusercontent.com/img/b/R29vZ2xl/AVvXsEiR08rYqlWeXJYV2MQQBfUHcWoVidZ9NWvIVr6nF8HNYrOes9mJkVm3TJpNdl7Dt5NvKlvnSHnG5KbSqiht6TlWm9Yr07HKRDlMk_VuFt3DC69PF_MJ-nZZAJVrdvWIRAlNgs_G6qz-0N0/s1600/P7160708.JPG"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEiR08rYqlWeXJYV2MQQBfUHcWoVidZ9NWvIVr6nF8HNYrOes9mJkVm3TJpNdl7Dt5NvKlvnSHnG5KbSqiht6TlWm9Yr07HKRDlMk_VuFt3DC69PF_MJ-nZZAJVrdvWIRAlNgs_G6qz-0N0/s320/P7160708.JPG" border="0" alt=""id="BLOGGER_PHOTO_ID_5494869874133103634" /></a>ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-9268585939651586142010-07-11T22:33:00.000-07:002010-07-11T23:39:23.951-07:00ನಮ್ಮ ಮನೆಯಲ್ಲಿ ಅರಳಿದ ಬ್ರಹ್ಮಕಮಲ<a href="https://blogger.googleusercontent.com/img/b/R29vZ2xl/AVvXsEgFQ6dunv3-MPFlWcO1dlEE-2qAJAODt9VcZ7yvlXIuqDhnvQ-y3YbVXzKidp2A5W18duJ820lDw-7lfIMukuDwFrbbNL07NJDndP0Euq3dRWvd5IG_1SjVOJyM62IV5LDSe8Mblz9QhEo/s1600/P7070582.JPG"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEgFQ6dunv3-MPFlWcO1dlEE-2qAJAODt9VcZ7yvlXIuqDhnvQ-y3YbVXzKidp2A5W18duJ820lDw-7lfIMukuDwFrbbNL07NJDndP0Euq3dRWvd5IG_1SjVOJyM62IV5LDSe8Mblz9QhEo/s320/P7070582.JPG" border="0" alt=""id="BLOGGER_PHOTO_ID_5492904233070719586" /></a><br /><a href="https://blogger.googleusercontent.com/img/b/R29vZ2xl/AVvXsEi1bxTFE6nkNQod2-_FcFmmUIAuzTQh8Yr4BWwlNs9Y-jZz6uXuhXNHU164xm-6JJKKfa10vdwTENiFJDM350FMI9eMxshi-EfSe1GfWuHstAH5cX73Xu0GEbKnPDVP-xzfuHjAWxYLnkA/s1600/P7060580.JPG"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEi1bxTFE6nkNQod2-_FcFmmUIAuzTQh8Yr4BWwlNs9Y-jZz6uXuhXNHU164xm-6JJKKfa10vdwTENiFJDM350FMI9eMxshi-EfSe1GfWuHstAH5cX73Xu0GEbKnPDVP-xzfuHjAWxYLnkA/s320/P7060580.JPG" border="0" alt=""id="BLOGGER_PHOTO_ID_5492901233187874514" /></a><br /><a href="https://blogger.googleusercontent.com/img/b/R29vZ2xl/AVvXsEjFD9NCGHk8omqecYZlkaC63LKN1yvyHvlMXPmdYtkO4UDxI12V0_gCeqwu6pMwwH1rf56PpbOCefceMPSCBBkxqE5HWk-P0n1jRRtSf72GQ-lMVbAqPDuLwNLPc_NUv7MDyUJprH6ey-s/s1600/P7060578.JPG"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEjFD9NCGHk8omqecYZlkaC63LKN1yvyHvlMXPmdYtkO4UDxI12V0_gCeqwu6pMwwH1rf56PpbOCefceMPSCBBkxqE5HWk-P0n1jRRtSf72GQ-lMVbAqPDuLwNLPc_NUv7MDyUJprH6ey-s/s320/P7060578.JPG" border="0" alt=""id="BLOGGER_PHOTO_ID_5492899551668549186" /></a><br /><br /><br />ಅವರಿವರ ಮನೆಯಲ್ಲಿ ಅರಳಿದ ಬ್ರಹ್ಮಕಮಲವನ್ನು ನೋಡಿ ನಾನು ನನ್ನ ಅಮ್ಮ ಒಂದು ಬ್ರಹ್ಮ ಕಮಲದ ಎಲೆಯನ್ನು ತಂದು ಚಿಕ್ಕದೊಂದು ಪಾಟ್ನಲ್ಲಿ ನೆಟ್ಟಿದೆವು.<br />ಅದು ಮೂರು ನಾಲ್ಕು ವರ್ಶದಿನ್ದ ಬೆಲಿತಾನೆ ಇತ್ತು.ಕೊನೆಗು ಒಂದು ಮೊಗ್ಗು ಬಿಟ್ತು ಅಮ್ಮ ತುಂಬ excite ಆಗಿದ್ಲು.ಅದಿಕ್ಕೆ ಅದನ್ನ ಮಂಗಗಳ ಕ್ಯ್ಗಳಿಂದ ಕಾಪಾಡಲು ಪ್ರತಿ ದಿನ ಅ ಕುಂಡವನ್ನ್ನು ಕೊತಿ ಬಂದಾಗ ಒಳಗೆ ಇಡೋದು, ಮತ್ತೆ ಹೊರಗೆ ಇಡೊದು ಆಗ್ತ ಇತ್ತು.ಆದ್ರೆ ಏನೊ ಅ ಮೊಗ್ಗು ಹೆಚ್ಚು ಬೆಳೆಯುವ ಮೊದಲೆ ಮುದುಡಿ ಹೊಯಿತು, ಅಮ್ಮನ ನಿರಾಸೆ ಬಗ್ಗೆ ಇನ್ನು ಹೆಳೋದೆ ಬೇಡ.<br /><br />ಅದರೆ phoenix ತರ ಮತ್ತೆ ವಾರದಲ್ಲಿ ಇನ್ನೊಂದು ಮೂಗ್ಗು ಬಿಟ್ಟು ಅಮ್ಮನ ಮುಖದಲ್ಲಿ ಮಂದಹಾಸ ಮೊಡಿತ್ತು.ಈ ಸಾರಿ ಏನು extra care ತೆಗೆದು ಕೊಳ್ಳದೆ ಪ್ರಕೄತಿಯ ಮಡಿಲೆಗೇ ಅದನು ಹಾಕಿದ್ದೆವು.ಪ್ರಕೃತಿ ನಮ್ಮ ಮನೆಯಲ್ಲಿ ಮೊದಲ ಹೊವನ್ನು ಅರಳಿಸಿತ್ತು.ಅಮ್ಮನೆ ಉತ್ಸಾಹಾದಲ್ಲಿ ನಾನು ಮಧ್ಯ ರಾತ್ರಿ ಮನೆಗೆ ಬರುವದರಲ್ಲಿ photo ಸಹ ತೆಗೆದಿದ್ದಳು.ಮತ್ತೆ ನಾನು ಬಂದಾಗ ಅದು ಪೂರ್ತಿಯಾಗಿ ಅರಳಿತ್ತು.<br />ರಾತ್ರಿ ಅರಳಿ ಮತ್ತೆ ಬೆಳಗ್ಗೆಯ ಹೊತ್ತಿಗೆ ಪ್ರಕೄತಿಯಲ್ಲೇ ಲೀನವಾಗಿ ಹೊಗುವ ಈ ಹೂವು ಅಲ್ಪಾಯುಶಿ.ಅದರೆ ಕೆಲವೇ ಗಂಟೆಗಳಲ್ಲಿ ಇದು ಕೊಡುವ ಆನಂದ ಅಪಾರ.<br /><br />ಅದರ ಮಾಹಿತಿ ಮತ್ತು ಚಿತ್ರ ಇಲ್ಲಿದೆ:<br />ಸಸ್ಯ ಶಾಸ್ತ್ರ ಹೆಸರು:Saussurea obvallataಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-27404206342681713612010-01-31T03:31:00.000-08:002010-01-31T04:43:09.595-08:00ಭಾರತ ಮತ್ತು ಗ್ರಾಹಕ ಜಗತ್ತು<a href="https://blogger.googleusercontent.com/img/b/R29vZ2xl/AVvXsEhILDFBu2G6S1Jg6qi4h9mKk0c1Dhyphenhyphenv6OxRShzfOg9rhdzSjCVtAFpSAMAesgEl04qcRZTT7Xea7RwZP00Nj5ObXAVMWhWXlva7dXI5Wb38_kt3q0fIql-CIsBSlGydR4n0U5xjZzZYR_4/s1600-h/gandhiji.jpg"><img style="float:right; margin:0 0 10px 10px;cursor:pointer; cursor:hand;width: 145px; height: 196px;" src="https://blogger.googleusercontent.com/img/b/R29vZ2xl/AVvXsEhILDFBu2G6S1Jg6qi4h9mKk0c1Dhyphenhyphenv6OxRShzfOg9rhdzSjCVtAFpSAMAesgEl04qcRZTT7Xea7RwZP00Nj5ObXAVMWhWXlva7dXI5Wb38_kt3q0fIql-CIsBSlGydR4n0U5xjZzZYR_4/s320/gandhiji.jpg" border="0" alt=""id="BLOGGER_PHOTO_ID_5432883484904415794" /></a><br />ಗಾಂಧೀಜಿಯವರ ತತ್ವಗಳನ್ನು ನಾವು ಪಾಲಿಸದೆ ಇದ್ದರು , ಅವರ ಚಿತ್ರಪಟವನ್ನು ನೇತು ಹಾಕುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ.<br />ಇಂತಹುದೇ ಒಂದು ಅವರ ಗ್ರಾಹಕ್ರ ಬಗೆಗಿನ ಮಾತು.<br />"A customer is the most important visitor on our premises.<br /><br />He is not dependent on us. We are dependent on him.<br /><br />He is not an interruption in our work – he is the purpose of it.<br /><br />We are not doing him a favour by serving him. He is doing us a favour by giving us the opportunity to serve him.<br /><br />- Mahatma Gandhi<br /><br />ಇನೋಬ್ಬರ ನುಡಿಮುತನ್ನು ಅನುವಾದ ಮಾಡಲು, ಸರಿ ಹೊಂದದೆ ಈ ಮೇಲಿನ ಸಾಲುಗಳನ್ನು ಹಾಗೆಯೆ ಬಿಟ್ಟಿದೇನೆ.<br />ಗಾಂಧೀಜಿಯವರ ಅಭಿಮಾನಿಯಲ್ಲದಿದ್ದರು, ಸರಿಯಾದ ವಿಚಾರಧಾರೆಯನ್ನು ಗೌರವಿಸುವುದು ತಪ್ಪಲ್ಲ.<br />ಯಾಕೆ ಹೀಗೆ ಗ್ರಾಹಕ ಹಾಗು ಸೇವಾ ಜಗತ್ತಿನ ಬಗ್ಗೆ ಈ ಧಿಡೀರನೆ ಯೊಚನಾ ಲಹರಿ.....<br />ನಾನು ಕೆಲವು ಸನ್ನಿವೇಶಗಳಲ್ಲಿ ಗ್ರಾಹಕಿಯಾಗಿ ಅನುಭವವಾದ ಮೇಲೆ ಇದನ್ನು ಬ್ಲಾಗಿನಲ್ಲಿ ಹಾಕಬೇಕೆಂಬ...ಅನಿಸಿಕೆ ಮೂಡಿದ್ದು<br /><br />ನಗರದ ನೇತ್ರಾಲಯಕ್ಕೆ ಹೋಗಿದಾಗ ಕಾದು ಕಾದು , receptionistನ್ನು ಕೇಳಲು <br />ಇಷ್ತ ಇದ್ದರೆ ಕಾಯಿರಿ ಇಲ್ಲವಾದಲ್ಲಿ ಹೋಗಿ ಎಂಬ ಉತ್ತರ ಪಡೆಯಬೇಕಾಯಿತು....<br /><br />ಇನ್ನು ಬಸ್ಸಿನಲ್ಲಿ ವಿದ್ಯಾರಣ್ಯಪುರಕ್ಕೆ ಹೋಗುತ್ತಿರುವಾಗ TATA Institute ಬಳಿ ಹುಡುಗಿಯೊಬ್ಬಳು<br />ರಾಜಾಜಿನಗರ ಹೊಗುವುದಾ ಎಂದು ಕೇಳಿದ್ದು ನಮ್ಮ driver ಅಣ್ನನಿಗೆ ಬಲು ಕೋಪ ಬಂದು<br />ಆ ಹುಡುಗಿಗೆ ಬಯ್ಗುಳವಾಯಿತು.ಎರಡನೆ ಸನ್ನಿವೇಶದಲ್ಲಿ ನಾನು ಏನು ಮಾಡಲು ತೋಚಲಿಲ್ಲವದರು, ಮೊದಲನೇ ಪರಿಸ್ಥಿತಿಯಲ್ಲಿ<br />ನಾನು ವೈದರಿಗೆ ದೊರು ನೀಡಲು ಮಾತ್ರ ಸಾಧ್ಯವಯಿತು.ಇದರಲ್ಲಿ ವೈದ್ಯರು ಯಾವ ಪಾತ್ರ ?ಅವರ receptionist ಹಾಗೆ<br />ನಡೆದುಕೊಂದಿದ್ದು ಸ್ವ ಇಚ್ಚೆಯಿಂದಲೊ ಅಥವಾ ವೈದ್ಯರ ನಿರ್ದೇಶನದ ಮೆರೆಗೋ ಗೊತ್ತಿಲ್ಲ.ಇದು ಸಾಮನ್ಯವಾಗಿ ನಾನು ಆಸ್ಪತ್ರೆಗಳ್ಲಲ್ಲಿ<br />ಕಾಣುವ,ನೋಡುವ ಅನುಭವ.ವೈದ್ಯರ ಸಮಯ ಮಾತ್ರವೇ ಮುಖ್ಯವೇ?ರೋಗಿಯ ಸಮಯ ಸಮಯವಲ್ಲವೆ?ಅಥವಾ ವೈದ್ಯರು ಮಾತ್ರ<br />ಆ privleged communityಯವರೋ ಗೊತ್ತಿಲ್ಲ.ಆದರೆ ಇಂದು ಭಾರತ ಸೇವಾವಲಯದಲ್ಲಿ ಮಾಡುತ್ತಿರುವ ಸಾಧನೆಯಲ್ಲ್ಲಿ ವಿದೇಶಿ<br />ಗ್ರಾಹಕರಲ್ಲದೆ ನಮ್ಮ ದೇಶಿ ಗ್ರಾಹಕರಿಗೂ ಅಷ್ಟೇ ಮಹತ್ವ ನೀಡಿದರೆ ನಮ್ಮ ಗ್ರಾಹಕ ಸೇವೆ BPO, call center, MNCಗಳಿಗೆ <br />ಸೀಮಿತವಾಗದೆ...ಪ್ರತಿಯೊಂದು ಪರಿಧಿಯಲ್ಲು ನಾವು ಉತ್ತಮ ಸೇವಾ ವಿತರಕರಾಗುವುದರಲ್ಲಿ ಆಶ್ಚರ್ಯವಿಲ್ಲ.<br /><br />ಗ್ರಾಹಕ ರೋಗಿಯಾಗಿರಬಹುದು, ಬಸ್ಸಿನಲ್ಲಿ ಒಡಾಡುವ ನಾವು ನೀವಾಗಿರಬಹುದು...ಅಥವಾ ಸಪ್ತ ಸಮುದ್ರದಾಚೆಯಿರುವ ನಮ್ಮ clients ಇರಬಹುದು.ಎಲ್ಲರು ಗ್ರಾಹಕರೇ, ಜಗತ್ತು ಒಂದು ವ್ಯಾಪಾರ ರಂಗವೇ....ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-50971696501101724572010-01-10T04:04:00.000-08:002010-01-10T04:32:12.381-08:00ಮುತ್ತಿನ ಹಾರ<a href="https://blogger.googleusercontent.com/img/b/R29vZ2xl/AVvXsEhhbQSlOA-4bdGOfPCpqKA260bMoHIXiDCgiPdnl6eu9GS-ffl8R-3vFlaQ_w40bK1vt-2iR72uW8IuwwxC3ZgGV5mk8BuHcXpZOknEwzBewY7CZKZINwiivCHXNj4FDcqI8GYWPEwJBrY/s1600-h/pearls.jpg"><img style="float:right; margin:0 0 10px 10px;cursor:pointer; cursor:hand;width: 141px; height: 94px;" src="https://blogger.googleusercontent.com/img/b/R29vZ2xl/AVvXsEhhbQSlOA-4bdGOfPCpqKA260bMoHIXiDCgiPdnl6eu9GS-ffl8R-3vFlaQ_w40bK1vt-2iR72uW8IuwwxC3ZgGV5mk8BuHcXpZOknEwzBewY7CZKZINwiivCHXNj4FDcqI8GYWPEwJBrY/s320/pearls.jpg" border="0" alt=""id="BLOGGER_PHOTO_ID_5425087806369193682" /></a><br />ಹರಿದ ಒಂದು ಮುತ್ತಿನ ಹಾರ<br />ಓಡೆದ ನೂರು ಮುತುಗಳು<br />ಹೆಕ್ಕಿ ತೆಗೆಯಲಿ ಯಾವುದ<br /> ಒಂದೊಂದು ಮುತ್ತು ಹೇಳುವುದು<br /> ನೂರು ನೆನಪ ಕಥೆಯನು<br /> ಜಾರಿ ಬಿದ್ದೆ ನಾ ಆ ಕನಸಿನ ಲೋಕದಲ್ಲಿ<br />ಮರೆತೆ ಒಡೆದ ಮುತುಗಳ ಹೆಕ್ಕಿ ತೆಗೆಯಲು<br />ಜಾರಿತ್ತ್ತು ಹಾರದ ನೂಲು<br />ಚೆದುರಿತ್ತು ಒಡೆದ ಮುತ್ತುಗಳು <br /> ಈಗದು ಬರೆ ನೆನಪು<br /> ಮತ್ತೆ ಕಟ್ಟ್ಲಲಾಗದು ಮುತ್ತಿನ ಹಾರ<br /> ಸಮಯ ಮೀರಿದೆ, <br />ಈಗ ನೆನಪುಗಳೆ ಆಸರೆ ,ಮೌನವೆ ಭಾಷೆಯು<br />ಕಣ್ಣ ಹನಿಗಳೆ ಮಿಕ್ಕಿದ್ದು.....ಮುತ್ತಾಗಿ<br />ಬೇಸರದ ನೂಲಿನಲ್ಲಿ ಪೋಣಿಸಲು.....ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-42275336086906454792009-12-27T04:10:00.000-08:002009-12-27T06:29:25.097-08:00ಮರೆಯಾಗದ ಮುಖಕಳೆದು ಹೋದ ವರುಷದಲ್ಲಿ<br />ನೂರು ಮುಖಗಳ ಪರಿಚಯ.....<br />ಅವರೆಲ್ಲ ಆಗಲಿಲ್ಲ ಈ ಹೃದಯದಲ್ಲಿ ಸಂಚಯ...<br /><br /><br /> ಕೆಲವು ಮುಖಗಳ ಮತ್ತ್ ಕಾಣಬಾರದೆಂಬ....<br /> ಮತ್ತೆ ಹಲವು ಸ್ಮ್ರಿತಿಯಲ್ಲಿ ಮೂಡಿ ಮರೆಯಾಗಿದೆ....<br /> ಇನ್ನು ಹಲವು ಕಾಣಬೇಕೆಂದರು....<br /> ಕಾಣದ ,ಕಣ್ಣಿನಿಂದ ದೂರವಾದ ಮುಖಗಳು<br /><br />ಹೀಗೆ ಹಲವರು ದೂರವಾದವರು<br />ಹೃದಯದಿಂದ ಮರೆಯಾಗಲಾರರು....<br /><br /> ಈ ನಡುವೆ ಒಂದು ಮುಖ ಮತ್ತೆ ಮತ್ತೆ<br /> ಮನದಲ್ಲಿ ಮೂಡಿ ಹೃದಯದಲ್ಲಿ ನಿಂತು ಬಿಟ್ಟಿತು<br /> ಅಳಿಸಿ ಹಾಕುವಂತಹುದಲ್ಲ ಅ ಮೊಗ<br /><br />ದಿನವು ಕಾಣ ಸಿಗುವಂತಹುದಲ್ಲ<br />ನೂರು ಚಂದಿರನ ಒಟ್ಟು ಸೇರಿಸಿದಂತೆ<br />ತಾರೆಗಳು ನಗು ಚೆಲ್ಲಿದಂತೆ....<br /><br /> ಬಣ್ಣಿಸಲು ಬಾರದಂತಹ ಆ ವದನದ<br /> ಬಿಂಬವ ಬಚ್ಹಿಟ್ಟು, ಈ ಕಣ್ಣುಗಳಲ್ಲಿ<br /> ಹೇಳುತಿರುವೆ ವಿದಾಯ ಆ ವರುಷಕೆ...<br /><br /> ವರುಷಗಳರುಳಿದರು ಮರೆಯಾಗದ ಆ ಮುಖದ ನೆನಪಿನಲ್ಲಿ......ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-2739456543459572632009-12-07T10:59:00.000-08:002009-12-15T08:47:00.208-08:00ನಿನ್ನ ದನಿ<br /><br />ನಿನ್ನ ದನಿ ಒಮ್ಮೆ ಕಿವಿಯಲ್ಲಿ ಬಿದ್ದಾಗ<br />ಉದರದಲ್ಲಿ ನೂರು ಚಿಟ್ಟೆ ಹಾರಿದಂತಾಗಿ.....<br /><br /> ಆ ಭಾವನೆಯ ಎಲ್ಲಿ ಬಿಚ್ಹಿ ಇಡಲಿ....<br /> ಆ ದನಿ ಇನ್ನು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ....<br /> ಹೃದಯದಲ್ಲಿ ನೂರು ತಂತಿ ಒಮ್ಮೆ ಮೀಟಿ....<br /><br />ನನ್ನ ಎದೆಯಲ್ಲಿ ನೂರು ವೀಣೆ ಹಾಡಿದಂತೆ...<br />ಪ್ರತಿಯೊಂದು ಬಡಿತವು ನಿನ್ನ ಹೆಸರನ್ನೆ ಜಪಿಸುತಿದೆ...<br />ಒಮ್ಮೆ ನಿನಗೆ ಕೇಳಿದರು ಸಾಕು...<br />ಸಾರ್ಥಕ ಈ ಹೃದಯ ಬಡಿಯುವುದಕ್ಕು....<br /><br /> ಬಣ್ಣಿಸಲು ಸಾಧ್ಯವಿಲ್ಲ ಆ ಭಾವನೆಗಳನ್ನು,<br /> ಬರೆದಿಡಬಹುದೇ ಪ್ರತಿ ಮಿಡಿತವನ್ನು<br /> ಕಣ್ನಿಗೆ ಕಾಣಿಸದ್ದು...ಬಣ್ಣನಗೆ ಮೀರಿದ್ದು<br /> ನೀ ಮಾತ್ರ ತಿಳಿಯಬಲ್ಲೆ......ಅನುದಿನವು ನಿನ್ನ<br />ನೆನ್ನೆಯುವ ಈ ಜೀವವನ್ನು.....ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-83134476996898898052009-11-01T03:59:00.000-08:002009-11-01T04:49:23.531-08:00ಕನ್ನಡದ ಸಿನಿಮಾ ಸಾಹಿತ್ಯ<span style="color:#000000;">ಕನ್ನಡ ಸಾಹಿತ್ಯದ ಚರಿತ್ರೆ ೫ ನೆ ಶತಮಾನದಲ್ಲಿ ಕಾಣಬಹುದಾಗಿದೆ.ಆದಿ ಕವಿ ಪಂಪ, ರನ್ನ, ಕುಮಾರವ್ಯಾಸರಿಂದ</span><br /><span style="color:#000000;"> ಹಿಡಿದು ರನ್ನ,ದಾಸ ಸಾಹಿತ್ಯ, ವಚನ ಸಾಹಿತ್ಯ , ನಾಟಕ ,ನವೋದಯ, ನವ್ಯ , ಬಂಡಾಯ ಪರಂಪರೆಯಿಂದ ನಡೆದು ಬಂದಿದೆ.</span><br /><span style="color:#000000;">ಸಾಹಿತ್ಯದ ಪರಿಮಳವನ್ನು , ಕಂಪನ್ನು ಪಸರಿಸುವಲ್ಲಿ ನಮ್ಮ ದೃಶ್ಯ ಮಾಧ್ಯಮವಾದ ಚಲನಚಿತ್ರ, ಆಕಾಶವಾಣಿಗಳು ಮುಖ್ಯ ಪಾತ್ರವಹಿಸುತ್ತವೆ.ಅನಕ್ಷರಸ್ತರು.....ಸಾಹಿತ್ಯದ ಅಭಿರುಚಿ ಇಲ್ಲದವರಿಗೂ ಹಾಡುಗಳು ತಲುಪುವುದು ಈ ಸಿನಿಮಾ ರೇಡಿಯೋಗಳಿಂದ ಮಾತ್ರ.ಹೀಗಿರುವಾಗ ಇಂದಿನ ಚಿತ್ರಗಳಲ್ಲಿ ಉತ್ತಮ ಸಾಹಿತ್ಯದ ಜೊತೆಯಲ್ಲಿ ಅಥವಾ ಅದಕಿಂತ ಹೆಚ್ಚು ವೇಗದಲ್ಲಿ ಅಶ್ಲೀಲ ಸಾಹಿತ್ಯ ಬೆಳೆಯುತ್ತಿದೆ.ಹಲವಾರು ಕವಿಗಳ ಹಲವು ಸುಮಧುರ ಹಾಡುಗಳನ್ನು ಕೇಳಬೇಕು.</span><br /><span style="color:#000000;">ಆದರೆ ಎಲ್ಲಿಯ ಮೂಡಲ ಮನೆಯ ಮುತ್ತಿನ ನೀರಿನ.....ಎಲ್ಲಿಯ ಆತಂಕವಾದಿಗಳ ಹೆಸರಲ್ಲಿನಈಗಿನ ಹಾಡುಗಳು.......</span><br /><span style="color:#000000;">ಇವು ಏನು ಪ್ರತಿಪಾದಿಸುತ್ತಿದೆ?</span><br /><span style="color:#000000;"></span><br /><span style="color:#000000;">ನಮ್ಮ ಭಾಷೆಯ ಅಭಿಮಾನ,ಕೇವಲ ಘೋಷಣೆಗಳನ್ನು ಕೂಗುವುದರಲ್ಲಿ ಮಾತ್ರವಲ್ಲ....ನಮ್ಮ ಶ್ರೀಮಂತ ಸಾಹಿತ್ಯವನ್ನು ಕಾಪಾಡಿ....ಉತಮ ಅಭಿರುಚಿಯ ಬೆಳವಣಿಗೆ ಕೂಡ ಮುಖ್ಯ ಎಂದು.....ನನ್ನ ಅಭಿಪ್ರಾಯ.....</span><br /><span style="color:#000000;">ಈ ವಿಚಾರದ ಪ್ರಸ್ತಾಪನೆ ನನ್ನ ಬಹುದಿನದ ಬಯಕೆ.ಕ್ಯಾಬ್ನಲ್ಲಿ ವಿವಿಧ ರೀತಿಯ ಕೀಳುಮಟ್ಟದ ಅಭಿರುಚಿಯ ಅಶ್ಲೀಲ ಸಾಹಿತ್ಯದ ಹಾಡುಗಳು ಇದಕ್ಕೆ ಕಾರಣ.</span><br /><span style="color:#000000;">ನಮ್ಮ ಜೊತೆ ಕೂತಿರುವ ಬೇರೆ ಭಾಷೆಯ ಜನರಿಗೆ ಅರ್ಥವಾಗದ ನಮಗೆ ತಿಳಿಯುವ ಈ ಕೆಟ್ಟ ಹಾಡುಗಳನು ಬದಲಾಯಿಸಲು ಹೇಳುವಾಗ....ಇದು ಕೆಟ್ಟ ಹಾಡು ಎಂದು ನಾವು ಅವರಿಗೆ ನೀಡುವ ವಿವರಣೆ....ಯಾವ ಕನ್ನಡ ಸಾಹಿತ್ಯಾಭಿಮನಿಗು..ಬೇಡ.</span><br /><span style="color:#000000;">ಆಗ ನಮ್ಮ ಈ ಭಾಷೆ ನಮ್ಮ ಅಭಿಮಾನವೆಲ್ಲ ಅವರ ಮುಂದೆ ನಮ್ಮನ್ನು ಕುಬ್ಜವಾಗಿಸುತ್ತದೆ.....</span><br /><span style="color:#000000;">ಸಿನಿಮ ಸಾಹಿತ್ಯ ಕೂಡ ಶ್ರೇಷ್ಠ ಉತ್ತಮ ವಾಗಬೇಕು....ಎಂಬ ಅಭಿಲಾಷೆಯೊಂದಿಗೆ.....ಎಲ್ಲರಿಗೂ....</span><br /><span style="color:#000000;">ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....</span><br /><strong><span style="font-family:times new roman;color:#ff0000;">ಇಂಪಾಗು ಆಲಿಸುವ ಕಿವಿಗಳಿಗೆ,</span></strong><br /><strong><span style="font-family:times new roman;color:#ff0000;">ಕನ್ನಡವೆ ಕಂಪಾಗು ಉಲಿಯುವ ನಾಲಿಗೆಯಲಿ...</span></strong><br /><strong><span style="font-family:times new roman;color:#ff0000;">ಸೊಂಪಾಗು ನುಡಿಯುವ ಪ್ರತಿ ಬಾಯಲ್ಲಿಯು....</span></strong><br /><strong><span style="font-family:times new roman;color:#ff0000;">ನಿತ್ಯವು ಅರ್ಚಿತವಾಗು..ಆ ಭಗವಂತನಿಗೆ.....</span></strong><br /><strong><span style="font-family:times new roman;color:#ff0000;">ತಾಯಿ ಕನ್ನಡಾಂಬೆಗೆ......</span></strong>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-36635665032423540982009-09-28T23:40:00.000-07:002009-09-28T23:57:07.927-07:00ನನಾಸಾಗಲೆಂದು ಬಯಸುವ ಕನಸುನಿನ್ನ ಕನಸಿನಿಂದ ನಾ ಬಂದಿದ್ದೆ ದೂರ ಸಾಗಿ....<br />ಕನಸು ಬರಿ ಕನಸು ಅದು ಚೆನ್ನ ,<br />ನಿದಿರೆಯಲ್ಲಿ ಕಾಣಲು....ಸವಿ ನಗುವ ಮೂಡಿಸುವುದು<br />ಅದು ಮರೆಯಗುವುದು ನೋವಿನ ಬುತ್ತಿಯನಿತ್ತು....<br />ನಿನ್ನ ನೆನಪು ನಿದಿರೆಯನ್ನು ದೂರ ಮಾಡಲು...<br />ಕನಸು ನಿನ್ನದು ಮಲಗು ಮಲಗೆಂದು ಲಾಲಿ ಹಾಡಿ<br />ಮತ್ತೆ ನನ್ನನು ನಿನ್ನ ಕನಸ ತೆಕ್ಕೆಗೆ ಸಾಗಿಸಿದೆ<br />ಮಧುರ ನೆನಪುಗಳ, ಸಿಹಿ ಕನಸುಗಳೀ ಹಾಗೆ<br />ಕಾಣಲು ಚೆನ್ನ .....ನಿದಿರೆಯಲ್ಲಿ.....<br />ವಾಸ್ತವದ ಅರಿವಾದಾಗ ನೊವು ಮನದ ತುಂಬ.....<br />ಹಾಗೆಂದು ಮನ ಕನಸ ಕಾಣುವುದ ಬಿಡುವುದೆ.....<br />ಗೆಳತಿ....ನಿನಗು ಇರಲಿ ಸವಿ ಗನಸುಗಳ ಬುತ್ತಿ<br />ಈ ನವರಾತ್ರಿಯ ನವ ನವೀನ ಸ್ಮ್ರಿತಿಯು ನನಪಿಗೆ ಸದಾ<br />ಬರಲಿ ....ಅವು ನಿಜವಾಗುವುದೆಂಬ ಕನಸು ನಿನ್ನದಾಗಲಿ.........ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-16091135769139227602009-08-17T11:04:00.000-07:002009-08-17T11:21:39.088-07:00<a href="https://blogger.googleusercontent.com/img/b/R29vZ2xl/AVvXsEiJRRH9ovwNQwBvh23Ds0aSKG3cBS2Zn_NLzYGLAefUURhf2QdJDdMCCpAV_Ypi8zDMKto49F1igHJ5L8_JNDMAxmtdTb4cK58c1PiDhM38qgYK4P4rZfIQzzGVM9O4QHA2epNcinoeuJg/s1600-h/Picture1.jpg"><img id="BLOGGER_PHOTO_ID_5370999440000011906" style="FLOAT: right; MARGIN: 0px 0px 10px 10px; WIDTH: 100px; CURSOR: hand; HEIGHT: 100px" alt="" src="https://blogger.googleusercontent.com/img/b/R29vZ2xl/AVvXsEiJRRH9ovwNQwBvh23Ds0aSKG3cBS2Zn_NLzYGLAefUURhf2QdJDdMCCpAV_Ypi8zDMKto49F1igHJ5L8_JNDMAxmtdTb4cK58c1PiDhM38qgYK4P4rZfIQzzGVM9O4QHA2epNcinoeuJg/s320/Picture1.jpg" border="0" /></a><br /><div>ಸ್ವಾತಂತ್ರ್ಯದ...ಕಹಳೆ ಮೊಳಗಿ ೬೨ ವರ್ಷವಾಗಿ........ದೇ </div><br /><div>ನಾವೀಗ ೬೩ ನೆ ಸಂಭ್ರಮ ದಲ್ಲಿದಿವಿ....</div><br /><div>ಆದರೆ ಈ ಸಂಭ್ರಮದ ನಿಜವಾದ ಅರ್ಥ.....ಇನ್ನ </div><br /><div>ನಾವೆಲ್ಲ ಹುಡುಕುತ್ತಲೇ ಇದ್ದಿವಿ ಅನ್ನಿಸೊತ್ತೆ....</div><br /><div>ಅದೇನೇ ಇರಲಿ ನಮಗೆ ಈ ಸ್ವಚಂದವಾದ <span class="">ಗಾಳಿ </span>ಉಸಿರಾಡಲು ಅನುವು ಮಡಿ ಕೊಟ್ಟ </div><br /><div>ಆ ಧೀರ ಆತ್ಮಗಳಿಗೆ ನಮ್ಮ ನಮನ ....ಅವರ ಕನಸು ಸಾಕರಗೊಳಿಸಲು ಆಗದಿದ್ದರೂ...</div><br /><div>ಅವರ ನೆಮ್ಮದಿ ಹಾಳು ಮಾಡದೇ ಇರುವ ಪ್ರಯತ್ನ ಮಾಡುವ .....:)</div><br /><div></div><br /><div></div><br /><div></div><br /><div></div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-72200527781195458812009-06-13T03:40:00.000-07:002009-06-13T04:40:54.377-07:00ಋತು -.ಭೂಮಿ<a href="https://blogger.googleusercontent.com/img/b/R29vZ2xl/AVvXsEiSblmGKRio2PpA0IlVGR33StMFwdxOFr0mJAJAYBF5rv3M8-H6_YbSvzOYuuyLRjb0BzXld7JM0RtuJsDOtXRsuIGzfGPwG1jYYFYromECWDWWyyo7TPVUXUCun-RjywNr7TNxWAjMwgo/s1600-h/Picture+rain.jpg"><img id="BLOGGER_PHOTO_ID_5346774213531295666" style="FLOAT: right; MARGIN: 0px 0px 10px 10px; WIDTH: 205px; CURSOR: hand; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEiSblmGKRio2PpA0IlVGR33StMFwdxOFr0mJAJAYBF5rv3M8-H6_YbSvzOYuuyLRjb0BzXld7JM0RtuJsDOtXRsuIGzfGPwG1jYYFYromECWDWWyyo7TPVUXUCun-RjywNr7TNxWAjMwgo/s320/Picture+rain.jpg" border="0" /></a><br /><div></div><br /><p>ನೀ ಎನಗೆ ನಿಲುಕದ ಕನ್ನಡಿ...ಎಂದು ನಾ ದೂರ ದೂರ ಹೋಗಲು...</p><p>ತಿಳಿಯದೇನೋ</p><p><span class=""></span>ಒಮ್ಮೆ ನೀ ಬಿಸಿಲ ಬೇಗೆಯಂತೆ......ನನ್ನಿಂದ ದೂರ ನಿಲ್ಲಲು...</p><p>ನಾ ಮನಸು ಮಾಡಿದ್ದೆ ನಿನ್ನಿಂದ ದೂರ ಸರಿಯಲು.....</p><p>..ಮತ್ತೆ ನನ್ನ ಮನಸ್ಸು ನಿನ್ನ ಬಳಿ ಸೇರುತಿದೆ........</p><p>ಬರಡು ಭೂಮಿಗೆ ಮಳೆ ಬಂದು, ಹರ್ಷ ತರುವಂತೆ....ಋತುಗಳು ಏಳು ಇರುವಂತೆ...</p><p>ನೀ ಹೀಗೆ ಋತುವಿನಂತೆ.....ಬದಲಾಗುತಿರೆ...ನಿನ್ನ </p><p>ಮನದಲ್ಲಿ ಇಣುಕಲಿ ಹೀಗೆ ... <span class="">ನಾನು?</span></p><p><span class="">ಈ <span class="">ಮೌನಕ್ಕೆ...</span>ಈ ಮಾತಿಗೆ ...ಹೆಸರೇನೆಂದು ಹೇಳು .....</span></p><p>ನನ್ನ ಮನಸು ಭೂಮಿಯಲ್ಲ.....ಋತುವಿಗೆ ...ಬದಲಾಗಿ...ತನ್ನ ತಾನು </p><p>ಅದು ಮಾರ್ಪಾಡು ಮಾಡಿ ಕೊಳ್ಳುವಂತೆ........</p><p>ನೀ ಒಂದೇ ಋತುವಾಗಬೇಕು...... ನನ್ನ ಬಾಳಿಗೆ.....</p><p>ನಾ ನಿನ್ನ ಒಂದೇ ಭೂಮಿಯಗಬೇಕೆಂಬ ಬಯಕೆ........</p><br /><p></p><br /><p></p>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-5805682102773438962009-05-24T05:23:00.000-07:002009-05-24T09:01:01.285-07:00ಸಿಂಹಳದ ಕ್ರಾಂತಿ<div align="justify">ಈ ಪತ್ರಿಕೆಯಲ್ಲಿ ತಮಿಳು ಸಿಂಹಗಳದೇ ಸುದ್ದಿ......</div><div align="justify">ತಮಿಳು ಸಿಂಹಗಳ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗು ಅಂತ್ಯ(ವಾಗಿದ್ದರೆ!!!)ಗಳ, ಸುದ್ದಿ newspaperನಲ್ಲಿ.</div><div align="justify">ಓದಲು ಅನಿಸಿದ್ದನ್ನು ಇಲ್ಲಿ ಹಂಚಿಕಳ್ಳುವ ಪ್ರಯತ್ನ.ರಕ್ತ್ತಸಿಕ್ತ ಕ್ರಾಂತಿಯ ಅಂತ್ಯ ಕೂಡ ಕೆಂಪಗೆ ಇರುವುದು ಸ್ವಾಭಾವಿಕವಾಗಿಯೇ ಇದೆ. ಅಸಮಾನತೆಗೆ ಪರಿಹಾರ ಯುದ್ಧವಲ್ಲ.ಹೋರಾಟ ಅಸಮಾನತೆಯಾ ವಿರುದ್ಧವಿರಬೇಕೆ ಹೊರತು ಜನಸಾಮನ್ಯರ ವಿರುದ್ಧವಲ್ಲ.</div><div align="justify">ಇಲ್ಲಿ ನಡೆದದ್ದು ಅದೇ.ಹೋರಾಟವೆನ್ನುವುದಕ್ಕಿಂತ ಅದು ಭಯೋತ್ಪಾದನೆಯಾ ಪ್ರತಿರೂಪವಾಗಿ ತನ್ನ ಮೂಲ ಉದ್ದೇಶವನ್ನು ಮರೆತಿತ್ತ್ತು ಎನ್ನ ಬಹುದೇನೋ.ಅಥವಾ ಇದೆ ಇವರ ಹೋರಾಟದ ಹಾದಿ ಎಂದಾದಲ್ಲಿ ಅದರ ಫಲಿತಾಂಶ ಕಣ್ಣಮುಂದಿದೆ.</div><div align="justify">ಇತಿಹಾಸ ಸಾಕ್ಷಿಯಾಗಿದೆ ಯಾವ ಕ್ರಾಂತಿ , ಅಮಾಯಕ ಜನರ ಪ್ರಾಣ ವನ್ನು ಬಲಿತೆಗೆದು ಕೊಡಿತೋ ಅವು ಯಾವುವು ಸಫಲವಾಗಲಿಲ್ಲ. ಕ್ರಾಂತಿಯ ಮನೋಭಾವನೆ ಇರುವವರು ಇದನ್ನು ಒಪ್ಪದೇ ಇದ್ದರು ಉದಾಹರಣೆಗಳು ನಮ್ಮನು ಒಪ್ಪಿಸುತವೆ.</div><div align="justify">ಗಾಂಧಿಯಗಲಿ, ನೆಲ್ಸನ್ ಮಂಡೇಲಾ ಅಗಲಿ....ಈ ಕ್ರಾಂತಿಯಾ ಹಾದಿ ಹಿಡಿದಿದ್ದಾರೆ ನಾವಿಂದು ನೋಡುವ ಪ್ರಪಂಚ ಬೇರೆಯೆದೆ ಆಗಿರುತ್ತಿತು.ಕ್ರಾಂತಿ ವ್ಯವಸ್ಥೆಯನ್ನು ಸರಿಹಾದಿಗೆ ತರುವ , ಸುಧಾರಣೆಯಾ ಮಂತ್ರವಾಗಬೇಕು , ನಮಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಬೇಕೆ ಹೊರತು ಅಶಾಂತಿ , ಹಿಂಸೆಯನ್ನಲ್ಲ.ಎಲ್ಲ ಕ್ರಾಂತಿಗಳು ಇದೆ ರೀತಿ ಇರುತಿದ್ದೆ ಇಂದು ದೇಶಗಳು ಇರುತಿತ್ತೆ ಹರತು ಜನಗಳಲ್ಲ . ಒಂದು ರಾಷ್ಟ್ರದ ನಿರ್ಮಾಣ ತ್ಯಾಗ ಬಲಿದಾನಗಲಿಂದೆ ಹೊರತು ಭಯೋತ್ಪಾದನೆ ಇಂದಲ್ಲ.</div><div align="justify"> ಕ್ರಾಂತಿಯ ಸರಿಯಾದ ಮುಖವನ್ನು ನೋಡಬೇಕೆ ಹೊರತು ಕ್ರಾಂತಿಯನ್ನು ತಿರುಚಿ ಯುವಜನತೆಯನ್ನು ಹಳಿ ತಪ್ಪಿಸುವವೃಂದ ನಾವು jagritraagabeku.ಇಷ್ಟು ವರುಷದ ಕ್ರಾಂತಿ ಇಂದ <span class="">LTTE </span><span class="">ಪಡೆದುಕೊಂಡಿದ್ದ</span> ಕಿಂತ ತನ್ನ <span class="">skilled</span> ಫಾರ್ಕೆ ಕಳೆದುಕೊಂಡಿದ್ದು ಇತಿಹಾಸ.ಇನ್ನಾದರೂ ನಮ್ಮ ನೆರೆ ರಾಷ್ಟ್ರ ಬಂದೂಕು ಸದ್ದಿನಿಂದ ದೂರವಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿ ಎಂದು ಆಶಿಸೋಣ .</div><div align="justify"> </div><div align="justify">ರಾಮಯಣದ ಲಂಕೆಯಂತೆ ನಮ್ಮ ಶ್ರೀಲಂಕ ಕೂಡ ಮತ್ತೆ ಸುವರ್ಣವಾಗಲಿ ಎಂದು ಆಶಿಸೋಣ.ನಮ್ಮ ನೆರೆ ಹೊರೆ ಚೆನ್ನವಾದರೆ ನಾವು ಚೆನ್ನವೇ ಅಲ್ಲವೇ!!!</div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-63076278852601614042009-05-16T06:35:00.000-07:002009-05-16T07:40:44.986-07:00<a href="https://blogger.googleusercontent.com/img/b/R29vZ2xl/AVvXsEjA_ARJwhglc2Onej0-3nGAy6tSwgwHgIpb8Q0HtVWP82FAnSExbRYhyphenhyphenNXQmy0r2H8V7X9EXp1lMzhZDWwD1SAgtpXS1hGklouDj8ZJQykL9zY6AJODsNyh56Uc5eNBfurSyd7ILpO47b4/s1600-h/democracy1.jpg"><img id="BLOGGER_PHOTO_ID_5336431521543959026" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEjA_ARJwhglc2Onej0-3nGAy6tSwgwHgIpb8Q0HtVWP82FAnSExbRYhyphenhyphenNXQmy0r2H8V7X9EXp1lMzhZDWwD1SAgtpXS1hGklouDj8ZJQykL9zY6AJODsNyh56Uc5eNBfurSyd7ILpO47b4/s320/democracy1.jpg" border="0" /></a><br /><div>ರಾಜಕಾರಣ ತುಂಬಾನೆ ಬಿಸಿ ಆಗಿದೆ .ಚುನಾವಣೆ ಮುಗಿದು...ಫಲಿತಾಂಶ ಹೊರಗೆ ಬಂದಿದೆ.ಗೆಲುವು ಸೋಲುಗಳು</div><br /><div>ಆತ್ಮ ವಿಶ್ಲೆಷಣೆಯ ಸಮಯ...(ಇದ್ದರೆ!!!).ಹಾಗೆ ಪ್ರಘ್ಯಾವಂತ ಮತದಾರರು ಕೂಡ ತಮ್ಮ ಹಕ್ಕಿನ ಸದುಪಯೋಗ ನಡೆದಿದೆಯೆ ಎಂದು ಚಿಂತನೆ ಮಾಡಬೇಕಾದ ಸಮಯ.ಆರಿಸಿದ ಪ್ರತಿನಿಧಿಗಳು ತಮ್ಮ ಕಾರ್ಯವನ್ನು ಸಮರ್ಥರಾಗಿ ನಡೆಸುತಿದ್ದಾರೆಂಬ ಬಗ್ಗೆ </div><br /><div>ನಮ್ಮ ಪ್ರಜಪ್ರಭುತ್ವದಲ್ಲಿ ಯಾವುದೇ ರೀತಿಯ Aannual rating system/Performance appraisal ಗಳಿಲ್ಲ ದಿರುವುದು ವಿಪರ್ಯಾಸವೇ ಸರಿ.ಈ ನಿಟ್ಟಿನಲ್ಲಿ ನಾವು corporate ವ್ಯವಸ್ತೆಯನ್ನು ಶ್ಲಾಘಿಸಬೇಕು ನೀವೇನು ಹೇಳ್ತಿರ?ಇನ್ನು ಮತ ಚಲಾಯಿಸದೆ, ರಾಜಕಾರಣದ ವ್ಯವಸ್ಥೆಯನ್ನು ದೂಶಿಸುವ ಹಕ್ಕನ್ನು ನೀವು ಕಳೆದುಕೊಂದ್ದಿದಿರ ಎಂದು ಹೇಳಲೆಬೇಕಾಗುತ್ತದೆ .</div><br /><div>ಕಮ್ಯೂನಿಸ್ಟ್ ಸರ್ಕಾರದ ಬಿಸಿ ನಿಮಗೆ ತಗುಲಿದ್ದರೆ ಅಥವಾ ೧೯೮೩ ತುರ್ತು ಪರಿಸ್ಥಿತಿಯ ಅರಿವು ನಿಮಗೆ ಇದ್ದಿದರೆ ಪ್ರಜಾಪ್ರಭುತ್ವದ ಮೌಲ್ಯ ನಿಮಗೆ ತಿಳಿವುದು......ನಮ್ಮ ಹಕ್ಕನ್ನು ನಾವು <span class="">ಯಾವುದೇ </span>ಕಾರಣಕ್ಕೂ.....ಬಿಡಬಾರದು.....</div><br /><div>೧ ಸಲ ಮತ ಹಾಕಿ ನಾನೇ ಇಷ್ಟು ಬರೀತಾ ಇದ್ದೀನಿ....ಅಂದ ಮೇಲೆ ಇನ್ನ ನೀವು ಯೋಚಿಸಿ.....</div><br /><div>ಸಾವಿರಾರು ಜನ ಪ್ರಾಣತ್ಯಾಗ ಮಾಡಿ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದೆ...ಈ ಹಕ್ಕು ದೊರಕಿದೆ....</div><br /><div>ಮುಂದಿನ ಸಲವಾದರೂ ನಿಮ್ಮ ಹಕ್ಕನ್ನು ಚಲಾಯಿಸಿ........</div><br /><div></div><br /><div></div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-49411603138233081402009-05-01T07:37:00.000-07:002009-05-01T08:08:08.746-07:00ಋತು<a href="https://blogger.googleusercontent.com/img/b/R29vZ2xl/AVvXsEheD_iweM-aG4r_EdyAcuhv7OZx4ev7GuJnh5Nxnski7akKpx4gw1GtLKqdS64Ae80zvCSwhNB2ZPU__UMcASLNgA-nvbUsIYV1Uv187lY1AU12mE88dE_OC5tskvNqH40qOK0l5CUZ230/s1600-h/Water+lilies.jpg"><img id="BLOGGER_PHOTO_ID_5330871785473321874" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 240px" alt="" src="https://blogger.googleusercontent.com/img/b/R29vZ2xl/AVvXsEheD_iweM-aG4r_EdyAcuhv7OZx4ev7GuJnh5Nxnski7akKpx4gw1GtLKqdS64Ae80zvCSwhNB2ZPU__UMcASLNgA-nvbUsIYV1Uv187lY1AU12mE88dE_OC5tskvNqH40qOK0l5CUZ230/s320/Water+lilies.jpg" border="0" /></a><br /><div>ಈ ಕಡು ಬಿಸಿಲಿನಲ್ಲಿ ನಿನ್ನ ಹೂ ನಗೆ<br />ತಂದಿತ್ತೆನ್ನ ಮನಸ್ಸಿಗೆ ವಸಂತ,<br /><span class="">ನಿನ್ನ ಒಂದು ಸಿಹಿ ಮಾತು ಆಯಿತೆನ್ನ </span><br /><span class="">ಜೀವಕೆ ಜೇನನಿನ ಸವಿ ಗಂಪು</span><br /><span class="">ನಿನ್ನ ಮೌನ ವೆನಗೆ ಶಿಶಿರ ನಿನ್ನ ಮಾತೆನೆಗೆ ವರ್ಷ</span><br /><span class="">ಋತು ಋತುವೆನಗೆ ನಿನ್ನ ನೂರು ಭಾವಗಳು</span><br /><span class="">ಸಹಿಸಲಾರೆ ನಾ ಬರವನ್ನು ಯಾವ ಋತುರುತುವಿನಲ್ಲು</span><br /><span class="">ನೀ ಸದಾ ಇರಬೇಕು ಮಲೆನಾಡ ನಿತ್ಯ ವರ್ಷ ದಂತೆ</span><br /><span class="">ಪ್ರೀತಿಯ ಮಳೆ ಸುರಿಸುತ......ಯಾರ ಮೇಲೆ ಎಂಬ ಪ್ರಶ್ನೆ ಗೆ ಉತ್ತರ </span><br /><span class="">ನಾ ನಿನ್ನು ಹುಡುಕುತಿರುವೆ ಗೆಳಯ......</span><br /><span class=""><span class="">ಆದರೇನು....</span><span class=""></span><span class=""></span>...ಬಯಕೆ ಒಂದೇ...</span><br /><span class="">ಆ ಮಳೆಯ ಸ್ವೀಕರಿಸುವ ಭೂಮಿ , ನಿನ್ನ ಗೆಳತಿ ನಾನಾ ಆಗಬೇಕೆಂದು......<span class=""></span></span><br /><span class=""></span><br /><span class=""></span><span class=""></span><br /><span class=""></span><br /><span class=""></span><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span></div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-36735683046153096652009-04-25T00:43:00.000-07:002009-04-25T01:15:01.724-07:00ನಾವೀಗ 21ಶತಮಾನದಲ್ಲಿ ನಡೀತಾ ಹುಂ ಅಲ್ಲ ಓಡ್ತ ಇದೀವಿ ಅಂತ ಹೆಳ್ಬಹುದು.<br />ಆದರು ಕೆಲವು ಅಯಾಮಗಳು ಮಾತ್ರ ಹಾಗೆ ಇದೆ.<br />ಈಗಲು ಸ್ತ್ರೀ ಸ್ವಾತಂತ್ರ್ಯ ಬರೀ ಭಾಶಣಗಳಲ್ಲಿ, ಪುಸ್ತಕಗಳಲ್ಲಿ ಮಾತ್ರ್.....<br />ಹೆಣ್ಣು ಈಗಲು ಹತ್ತವರಿಗ್ ಒಂದು liability.<br /><br />ಜಾತಿ ಕೂಡ ಹೆಚ್ಹು ಬದಲವಣೆ ಕಂಡಿಲ್ಲ.<br />ಆಲ್ಲೊಂದು ಇಲ್ಲೊಂದು ಅಂತರ್ ಜಾತಿಯ ವಿವಾಹಗಳು ಯಾವ ಕ್ರಾಂತಿಯನ್ನು ಮಾಡಿಲ್ಲ...<br />ಆದರೆ ಆದರ್ಶಗಳು, ಮೌಲ್ಯಗಳು ಮಾತ್ರ ಗಾಳಿಗೆ ಹಾರಿ ಬಹು ದೊರ ಸಾಗಿ ಹೋಗಿವೆ.....ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-80486716637676556082009-03-22T08:17:00.000-07:002009-03-22T09:06:34.388-07:00ಅಗಮನಮತ್ತೆ ಬಂದ ವಸಂತ....<br />ಹೂವರಳಿಸಿ, ಮಾವು ತೂಗಿಸಿ.....ಹೊಂಗೆ ತಳಿರಿಸಿ....<br />ನಿನ್ನ ನನ್ನ ಮಧುರ ನೆನಪ ಕೆರಳಿಸಿ.....<br />ವಸಂತ ಬಂದ ನಿನ್ನ ಹೂವ ನಗುವ ನೆನಪಿಸಲು..<br />ಆ ಮರದ ತುಂಬ ಅರಳಿ ನಿಂತಿದೆ ,ಪುಶ್ಪ ,ಚೆಲ್ಲಿದೆ ಪ್ರೀತಿಯ <span class=""></span><br /><span class=""></span><br />ಆ ಗುಲ್ಮೊಹರ್ ಮರದ ಸಾಲು ಸಾಲು ಕಲಕಿದೆ ಈ ಮನದ ಕೊಳವನ್ನು<br />ನಿನ್ನ ನನ್ನ ಪ್ರೀತಿ ಕೂಡ ವಸಂತನಂತೆ....ಮಧುರ ಅನುಭವ ನೀಡಿ<br /><span class="">ಮಾಯವಾಗಿದೆ ಆ ಸುಖದ ಕಲಪ್ನೆಯಲ್ಲೆ ನನ್ನನು ಬಿಟ್ಟು,<span class=""></span></span><br /><span class=""></span><br /><span class="">ವಸಂತ ಬರುವ ಮತ್ತೆ ಮತ್ತೆ , ಆದರೆ ನೀನಲ್ಲ,</span><br /><span class="">ವಸಂತನ ಕುರುಹಾಗಿ ಉಳಿದಿದೆ,ಬಾಗಿಲ ತೂರಣ</span><br /><span class="">ನನ್ನದೆಯಲ್ಲಿ ನಿನ್ನ ಈ ಪ್ರೀತಿ ನೆನಪೇ ಜೀವನದ .....</span><br /><span class=""></span>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-84595022995184116712009-02-17T11:21:00.000-08:002009-02-17T11:41:45.255-08:00ಹಾಗೆ ಸುಮ್ಮನೆ......ತುಂಬ ದಿನ ದಿನ್ದಾನೆ ಬ್ಲಾಗ್ ಬರೀಬೇಕು ಅಂತ ಯೋಚನೆ ಮಾಡ್ತಾನೆ ಇದ್ದೆ......<br />ಆದ್ರೆ ಬರೀಲೇ ಬೇಕು ಅಂತ ಅನಿಸಿದ್ದು, ಈ ಫೆಬ್ ೧೪ ಡೇ ಆದ್ಮೆಲೇನೆ.....<br />ಕೆಲವೊಮ್ಮೆ ನಮ್ಮ ಭ್ರಮೆಯ ಪ್ರಪಂಚನೆ..ವಾಸಿ ಅನ್ಸೋತ್ತೆ.....<br />ಎಷ್ಟು ಮುಗ್ದ ಮನಸ್ಸು ಗಳಿಗೆ ಆಘಾತ ಅಗೊತ್ತೆ .........<br />ಎಷ್ಟೇ ಆದರು ಅದು ಮನಸ್ಸು ಅಲ್ವ......ಗಾಜಿನ ಹಾಗೆ....ಹರಿತ ವೆಷ್ಟೋ ಅಷ್ಟೆ ಸೂಕ್ಷ್ಮ......<br />ಜೀವನದಲ್ಲಿ..ವಾಸ್ತವ ನ ಎದುರಿಸಿ ನಿಲ್ಲೋ ಧ್ಯ್ರ್ಯ ಇಲ್ಲ ಅಂದಾಗ ಭ್ರಮ ಲೋಕ ವೆ ಬಾಳು....ಬದುಕು.....<br />ಭ್ರಮೆ ಒಬ್ಬ ವ್ಯಕ್ತಿಯಾ ಬದುಕನ್ನು ಹಸನಾಗಿಸುತದ್ದೆ ಅಂದ್ರೆ ....ಯಾಕಾಗಬಾರದು.....<br /><br /><div align="center">ಭ್ರಮೆ....</div><br /><div align="left">ಚಂದಿರ ಸುಂದರನೆಂಬ ಭ್ರಮೆಯಲ್ಲಿ....ಬದುಕಿತಿದೆ ಶತ ಶತಮಾನಗಳು.....</div><div align="left">ಅವನ ಕಲೆಗಳನ್ನು..ಮುಚ್ಚಿ ಮೆಚ್ಚಿ...ಬರೆದಿಹರು ಹಲವರು.....</div><div align="left">ವಾಸ್ತವ ಕಹಿ ಸತ್ಯ ಚಂದಿರನಲ್ಲ ಸುಂದರ....ಕೋಮಲ....</div><div align="left">ಅವನೊಂದು....ಜೀವ ವಿಲ್ಲದ ಉಸಿರಿಲ್ಲದವ......</div><br /><div align="center">ನೀ.. ಎನ್ನ ಮೆಚ್ಚಿರುವೆ ಎಮ್ಬ ಭ್ರಮೆ ಯಲ್ಲೇ ನ ಬದುಕುವೆ....</div><div align="center"><span class="">ಮೆಚ್ಚಿLaವೇ...</span> ಮಂದಿ ಚಂದಿರನ್ನು.....</div><div align="center">ನೀ ಎನ್ನ ಪ್ರೀತಿಸುವೆ ಎಮ್ಬ ಭ್ರಮೆಯೇ ನನಗೆ ಸುಖವಿಯುತಿದೆ.....</div>ವಾಸ್ತವದಿಂದ ಬಲು ದೂರ ನ ಬಂದಾಯಿತು ಗೆಳಯ....<br />ಇನೆಂದು ನಾ ಹೋಗುವುದಿಲ್ಲ.........<br />ಆ ಪ್ರಪಂಚಕೆ....ನನ್ನ ಭಾವನೆ ಗಳನ್ನೂ ಕೊಂದ ಆ ಜಗಕೆ....<br /><br /><div align="center">ಭ್ರಮೆಯೇ ವಾಸ್ತವ......ದ್ಯ್ವ ಚಿತ್ತವಿದ್ದರೆ.....</div><div align="center"><span class="">preethi...ಹುಡುಕಿ</span> ಬರುವುದು...ಎಲ್ಲ ವಾಸ್ತವ ಭ್ರಮೆಗಳನು... ಮೀರಿ.....</div><div align="center">ಮಾನುಷ ನಿಮಿತ್ತ.....ದೇವನೆಲ್ಲ ಚಿತ್ತ.....</div><div align="center"> </div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-91066912282121804852009-01-04T08:44:00.000-08:002009-01-04T09:13:15.807-08:00<div align="center">ಆಸೆ</div><div align="center"><span class=""></span> </div><div align="center">ನೀ ಮುಡಿದ ಮಲ್ಲಿಗೆ </div><div align="center">ನಾನಾಗಬೇಕು....ಗೆಳತಿ ನೀ ನಡೆವ ಹಾದಿಯಲಿ ಅರಳಿ.....</div><div align="center">ನನ್ನ ಕಂಪ ಸೂಸಿ...ನಿನ್ನೆಡೆಗೆ ನನ್ನ ಬಾಹುಗಳ ಚಾಚಿ.....</div><div align="center">ನೀ ನಡೆವೆ ಹಾದಿಯಲಿ ನಾ ಹೆಮ್ಮರವಗಬೇಕು.....</div><div align="center">ಗೆಳತಿ ನನ್ನ ಕರಿಯ ನೆರಳಲ್ಲಿ ನಿನ್ನ ಕಾಯಬೇಕು......</div><div align="center">ನಿನ್ನ ಕಿವಿಯ ಜುಮಿಕಿ...... ನಾನ್ಗಬೇಕೆಂಬ ಆಸೆ...ಗೆಳತಿ....</div><div align="center">ಆಗಾಗ ನಿನ್ನ ಗಲ್ಲಕ್ಕೆ ಸೋಕಿ ಆ ಸ್ಪರ್ಶದಲ್ಲಿ....ನಾ ಧನ್ಯನಾಗುವೆ ......</div><div align="center">ನೀ ಹಾಡುವ ಹಾದಿಗೆ ನಾ ರಾಗ ವಾಗಿ......ನಿನ್ನ ಕೈಯ ಬಳೆಗಳಾಗುವ ಆಸೆ ನನಗೆ....</div><div align="center">ಗೆಳತಿ ನಿನ್ನ ಬಾಳ ಮುನ್ನುಡಿಯಾಗಿ....</div><div align="center">ನಿನ್ನ ಮನದ ಕನ್ನಡಿಯಾಗಿ.....ನಿನ್ನ ಕನಸಾಗಿ ನಾ ನಿನ್ನ ಮನದಲ್ಲಿ....</div><div align="center">ಇರುಳಲ್ಲಿ....ಹಗಲಲ್ಲಿ....ನಿನ್ನೊಳು ನಾ ನನ್ನೊಳು ನೀ ನಿರಂತರವಾಗಿ........</div><div align="center"> </div><div align="center"> </div>ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-87254959442827750662009-01-01T04:08:00.000-08:002009-01-01T04:39:11.921-08:00ಹೊಸ ವರುಷದ ಹೊಸ ಬ್ಲಾಗ್......ಈ ಪರೀಕ್ಷೆ....ತಲೆಬಿಸಿನಲ್ಲಿ.....ಬ್ಲಾಗ್ ಮಾಡಲಿಲ್ಲ.....<br />ಹೊಸವರುಷ ಬರ್ತಾ ಇದೆ....ಆದ್ರೆ ನಮ್ಮ ಆದರ್ಶ....ಸ್ವಭಾವ ...<br />ಬದ್ಳಗೊದೇನೆ ಇಲ್ಲ ಅನ್ನಿಸೊತ್ತೆ.....<br />ವರುಷದ ಕೊನೆಲ್ಲಿ ದೇಶ ಕಂಡ ಹಿಂಸೆ....ನೋವು....ನಮ್ಮನೆಲ್ಲ.....ಬಾಧಿಸಿದೆ.....<br />ದೇವರೆಂಬ ಹೆಸರಲ್ಲಿ.....ನಾವು ಎಂತ ಹಿಮ್ಸೇಲಿ ತೊಡಗಿದ್ದೇವೆ....ಅನ್ನೋದು ಯೋಚನೆ ಮಾಡಿದಾಗ....ಆಸ್ತಿಕ ವಾದಾನೆತಪ್ಪು ಅನ್ನೋ....ಅಭಿಪ್ರಾಯ ಬರೊತ್ತೆ......ಒಂದು...ತತ್ವ....ಜನರಿಗೆ...ಒಳ್ಳೇದು ಮಾಡಬೇಕೆ ಹೊರತು....ಹಾನಿಯಲ್ಲ....<br />ಹಾಗೆ ನೋಡಿದ್ರೆ....ಯಾರಿಗೂ ತೊಂದರೆಯಾಗದ....ನಾಸ್ತಿಕತೆ....ದೇವರಿಲ್ಲದ ಭಾವನೆಯೇ ಸರಿ....ಅಂತ ಅನಿಸ್ಬಿಡ್ತು....<br />ಅದ್ದ್ರೆ ಏನು ಮಾಡೋದು...ಈ ಮನಸ್ಸು....ದೇವರೆಂಬ...ಆ ಶಕ್ತಿಗೆ ಬಾಗಿ ಬಿಟ್ಟಿದೆ....<br />ಅದಕ್ಕೆ ಆ ಶಕ್ತಿಯನ್ನು ...ಈ ಭುವಿ ಯಲ್ಲಿ...ಶಾಂತಿ....ಪ್ರೀತಿ....ಪ್ರೇಮ ವೆಂಬ ಸದ್ಭಾವನೆಗಳು....ನೆಲಸಲಿ ಎಂದು ಪ್ರಾರ್ಥಿಸುವೆ......<br /><br />ಹೊಸ ವರುಷ ತರುತಿದೆ ಹೊಸ ಆಸೆಗಳನು....<br />ಮನಸಿಗೆ ನೂರು ಕನಸುಗಳನು....ಕಾಸಿಲ್ಲ ಕರುಬಿಲ್ಲ ಈ ಕನಸುಗಳಿಗೆ....<br />ಆದರೆ ಜೀವ ವಿದೆ ಈ ಮನಸುಗಳಿಗೆ.....ಹೃದಯದಾಳದ ಸುಪ್ತ aasegalige....<br />ಈ ಕನಸುಗಳ ಬೆನಟ್ಟಿ ಹೊಗೂಣ ....<br />ನೆನಪಿರಲಿ ....ಆ ದಾರಿ ಬಲು ಸೊಗಸು ನೊಡಲು ....<br />ಕ್ರಮಿಸಲು...ನೂರು ಅಡೆ ತಡೆಗಳು.....<br />ಆದರು ಜಯಿಸಿ ಯೆಲ್ಲವನು....ಸಾಗೊಣ ಮುಂದೆ ....<br />ಕಾದಿದೆ ಕನಸುಗಳ ಹೂ ದಾರಿ....ಮುಳ್ಲುಗಳು ಬರಿಯ...ನೆವ ಮಾತ್ರ....ಮನಸ್ವಿನಿhttp://www.blogger.com/profile/03603445740634211477noreply@blogger.com0tag:blogger.com,1999:blog-5295878153968343326.post-6317064225090399162008-12-09T10:17:00.000-08:002008-12-10T11:29:50.824-08:00ಪರೀಕ್ಷೆಗೆ ಓದೋದ್ರಲ್ಲಿ ....ಬಾಂಬ್ ಬ್ಲಾಸ್ಟ್ ಗಲಾಟೆನಲ್ಲಿ ಯಾಕೋ ಬ್ಲಾಗ್ ಬರೀಲ್ಲಿಕ್ಕೆ ಆಗ್ಲಿಲ್ಲ.....<br />ಮನಸ್ಸು ಮೌನಕ್ಕೆ ಶರಣಾಗಿ ಬಿಡ್ತು.....<br />ಹಾಗೆ ಒಮ್ಮೆ ಅಲ್ಲ.....ತುಂಬ ಸರ್ತಿ ನಂಗೆ ಮೌನ ನೇ ಮೇಲು ಅನಿಸೋದು ಹೆಚ್ಚು........<br />ಹಾಗೆ ನೀವು ಎಂದಾದರು ಯಾರದಾದರು ಕಣ್ಣಲ್ಲಿ ಇಣುಕಿ ನೋಡಿದು....ಉಂಟ...?<br />ಅಲ್ಲಿ ಮೌನ ಮನೆ ಮಾಡಿದೆಯೋ.....ನೋವು<span class=""> ಮ</span>ಡುಗಟ್ಟಿದೆಯೋ......... ಅಂತ...<br />ಹಾಗೆ ಒಮ್ಮೆ ನೋಡಿದ್ರೆ ಅ ಅವರಿಗೆ ಎಷ್ಟು ಖುಷಿ ....ಆಗುತ್ತೆ ಗೊತ್ತ.....ನೋಡ ಬೇಕು ಅಷ್ಟೆ....<br />ಪ್ರತಿಕ್ರಿಯೆ ಮಾತ್ರ.....ಅದನ್ನ ತೋರಿಸಬಾರದು......ತೋರಿಸಲೂ.....ಬಹುದು ನಿಮ್ಮ ಆಯ್ಕೆ....<br /><div align="center">ಕಣ್ಣ ಕಡಲು.....</div><div align="center">ಒಮ್ಮೆ ನನ್ನ ಕಣ್ಣುಗಳಲ್ಲಿ ಇಣುಕಿ ನೋಡು ಗೆಳೆಯ.....</div><div align="center">ಅಲ್ಲೆಷ್ಟು.... ನೋವಿದೆ.....ನಿನ್ನ ಪ್ರತಿ ಎಷ್ಟು ಪ್ರೀತಿ ಇದೆ.....</div><div align="center">ಬದುಕಿನ ಮೇಲೆಷ್ಟು ಆಸೆ ಯಿದೆ........</div><div align="center">ನೀ.. ಒಮ್ಮೆ ಹಾಗೆ ಈ ಕಣ್ಣ ಕಡಲಲ್ಲಿ...</div><div align="center">ಇಳಿದು....ನೋಡು ಅಲ್ಲೆಷ್ಟು.... ....ಪ್ರೀತಿಯ ಮುತ್ತು ಗಳಿವೆ....</div><div align="center">ಅಭಿಮಾನದ ಗುರುತುಗಳಿವೆ.....</div><div align="center">ಉತ್ಸಾಹದ....ಚಿಲುಮೆ ಇದೆ.....</div><div align="center">ಈ ಕಣ್ಣ ನೀ .... ಕಾಣದೆ.....ಬೇರೆಲ್ಲೋ ಹುಡುಕಿ....</div><div align="center">ಅಲೆಯಬೇಡ.....ಗೆಳೆಯ....ಒಮ್ಮೆ ...ಈ ಕಣ್ಣ ನೀ ಕಂಡರೆ ಸಾಕು....</div><div align="center">ಆ ಸುಖ ದಲ್ಲೇ ಕಣ್ಮುಚ್ಚಿ ಬಿಡುವೆ ನಾನು......</div><div align="center"> </div>ಆ ಕಣ್ಣು ಗಳಿಗೆ ಈ ಕವನದ ಅರ್ಪಣೆ.....ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-17638144112525577912008-11-09T07:23:00.000-08:002008-11-09T08:14:38.905-08:00ಹರೆಯದ ಭಾವನೆಗಳು ನೆನೆದರೆ ........<br />ಆ ದಿನಗಳು, ಆಗ ಮನಸ್ಸು ಹರಿದ ರೀತಿ......<br />ಮುಚ್ಚು ಮರೆ ಇತ್ತು, ನಾಚಿಕೆ ಸಂಕೂಚಗಳು ತುಂಬಿ ಪ್ರಪಂಚವೆಲ್ಲ ಹಸಿರಾಗಿ ಕಂಗೊಳಿಸುತಿತ್ತು.....<br />ಯಾರಿಗಾಗೋ ಕಾಯುವ ತವಕ ಮನಸ್ಸಿಗೆ, ರಂಗು ರಂಗಿನ ಕನಸು ಮನಸಿನ ತುಂಬ.....ಆ ಅವನ ಕಲ್ಪನೆ....<br />ಅದು ನಿಜವಾಗಲು ಹುಚ್ಚು ಕೋಡಿ ಮನಸೇ ಸರಿ.ಆ ದಿನಗಳ ನೆನಪಿನಲ್ಲಿ ಈ ಕವನ ಆ ಹರೆಯದ ಮನಸ್ಸುಗಳಿಗಾಗಿ ಆರ್ಪಣೆ.<br /><br /><div align="center">ಬರುವೆ ಯಾವಾಗ ಗೆಳೆಯ?</div>ತಿಂಗಳು ತುಂಬಿ, ಚಂದಿರನ ನಂಬಿ<br />ಬಾನಲ್ಲಿ ಮೂಡಿತು ತಾರೆಗಳ ಮದರಂಗಿ<br />ಶಶಿಕಾಂತನ ಸನಿಹ ಬಯಸಿ ಕಾದಿತ್ತು<br />ಸಹಸ್ರ ಸಹಸ್ರ ತಾರೆಗಳ ದಂಡಿತ್ತು<br /> ನನಗೆ ನಿನ್ನದೇ ನೆನಪಾಗ, ನೀ ಎನ್ನ<br /> ಬಾಳಿನ ಶಶಿಕಾಂತನಾಗಿ ಬರುವೆ ಯಾವಾಗ<br /> ಹುಣ್ಣ್ಣಿಮೆಯ ಹಾಲ್ ಬೆಳಕು ಬಾನಿಗೆ ಚೆಲ್ಲಿದಂತೆ<br /> ಬಂದೆನ್ನ ಬಾಳಿಗೆ ಬೆಳಕಾಗುವುದು ಯಾವಗ?<br />ಕಾದಿಹೆನು ನಾನು ಆ ದಿನಕ್ಕಾಗಿ,<br />ನ್ನಿನೂಡನೆ ಕೂತು ಸವಿಯಲು <br /><span class="">ಹುಣ್ಣ್ಣಿಮೆಯ ಹೋಳಿಗೆಯನ್ನು</span><br />ಬರುವುದು ನೀ ಯಾವಾಗ , ಗೆಳೆಯ ಯವಾಗ?<br /> ಬಾಳ ಪಯಣದಲ್ಲಿ ನಾವಿಬ್ಬರು ಜೊತೆಯಾಗಿ<br /><span class=""> ಹುಣ್ಣ್ಣಿಮೆ ಅಮಾವಾಸ್ಯೆಗಳ ದಾಟಿ ಎಂದೆಂದು,</span><br /> ನನ್ನ ಬಾಳಿಗೆ ನೀ ಬರುವೆ ಯಾವಗ?<br /> ಅಳಿವಿಲ್ಲದ ಪುನ್ನಮಿಯ ಚಂದಿರನಾಗಿ.ಮನಸ್ವಿನಿhttp://www.blogger.com/profile/03603445740634211477noreply@blogger.com1tag:blogger.com,1999:blog-5295878153968343326.post-59625034701981858432008-10-27T11:23:00.001-07:002008-11-03T07:56:58.683-08:00ಮನದಾಳದಿಂದಮತ್ತೆ ದೀಪಾವಳಿ ಬಂದಿದೆ, ಬೆಲೆಏರಿಕೆಯಾ ಕಾಲದಲ್ಲಿ ಹಬ್ಬ ಹೇಗಪ್ಪಮಾಡೋದು ಅಂತ ಕೆಲವರಿಗೆ ಯೋಚನೆ ಆದ್ರೆ ಇನ್ ಕೆಲವರಿಗೆ ಎಷ್ಟು ಚಿನ್ನ ತೊಗೊಳ್ಳೋದು ಈ ಸಾರಿ ಅಂತ ಚಿಂತೆ ಹೀಗೆ ಅವರವರಿಗೆ ಅವರದೇ ಆದ ಚಿಂತೆ.........<br />ಆದ್ರೆ ಬೆಲೆ ಬಗ್ಗೆ ಚಿಂತೆ ಮಾಡ್ತಾ ಮಾಡ್ತಾ ನಾವು ಇನ್ನು ಹೆಚ್ಚು ಖರ್ಚು ಮಾಡ್ತಾ ಇದ್ದಿವೇನೋ ಅನ್ಕೊಂತೀನಿ<br /><span class="">ಹಾಗೇನೇ, ಆ ದೀಪ ದ ಬೆಳಕು..ಪಟಾಕಿ ಸಂಭ್ರಮ ಎಲ್ಲಾನು ಮರೀತಾಇದ್ದಿವಿ....</span><br />ಸ್ನೇಹಿತೆ ಹೀಗೆ ಯಾರದೋ ಮನೆ ಮುಂದೆ ಹೊಡೆದು ಬಿಟ್ಟಿರೋ ಪಟಾಕಿ ಕಸ ತಂದು ಅವರ ಮನೆ ಮುಂದೆ ಹಾಕಿ<br />ತಾವೇ ಅಷ್ಟೂ ಹೊಡೆದ್ದಿದು ಅಂತ ಜಂಬ ಮಾಡ್ತಾ ಇದರಂತೆ......<br /><br />ಅದೇ dhaatiyalli ಈ ಕವಿತೆ .......<br /><br /><div align="center">ಬೆಳಕು</div><div align="center"><span class=""></span></div><div align="center">ಚಂದ್ರ ನಿನ್ನ ಬೆಳಕನ್ನು ಮುಚ್ಚಿ ಬೆಳಗಿದೆ</div><div align="center">ಹಣತೆಯ ಪ್ರಭೆ ಪಸರಿಸಿದೆ ಊರೆಲ್ಲ</div><div align="center">ಕತ್ತಲು ಕವಿದ ಈ ಭುವಿಗೆ ಇನ್ನೊಂದು </div><div align="center">ಆಶಾಕಿರಣ ........</div><div align="center"><span class=""></span></div><div align="center"><span class="">ಹಾ ಹಾ ನೀ ಹೀಗೆ ಅಸೂಯೆಪಡಬೇಡ ಶಶಾಂಕ...</span></div><div align="center"><span class="">ದಿಗಿಲು ಬೇಡ ನನ್ನ ಚಂದ್ರಮ ಇದೆಲ್ಲ ಕೇವಲ ರಾಮ, ಬಲಿಯರ </span></div><div align="center"><span class="">ಲಕ್ಷ್ಮಿ ದೇವಿಯರ ಸ್ವಾಗತಕ್ಕೆ ಮಾತ್ರ...........</span></div><div align="center"><span class="">ದೀಪಾವಳಿಯ ೩ ದಿನಗಳಿಗೆ </span>ಮಾತ್ರ........</div><div align="center"><span class=""></span></div><div align="center"><span class="">ನೀನೆ ಎಂದು ನಮ್ಮೆಲ್ಲರ ಬಾಳಿಗೆ ನಿರಂತರ ದೀವಿಗೆ.......</span></div><div align="center"><span class="">ಈ ಸತ್ಯ , ಪ್ರಕೃತಿ ನಿನಗೆ </span><span class="">ನೀಡಿದ ವರ ಮಾತ್ರ</span></div><div align="center"><span class="">ಹಾಗೆಂದು ನೀ ಕೂಡ ಹಿಗ್ಗ ಬೇಡ</span></div><div align="center"><span class="">ಇನ್ನೊಂದು ಸತ್ಯ ವ ಮೊದಲು ನೀ ಅರಿಯಲೇಬೇಕು.....ನೀ </span></div><div align="center"><span class="">ಕೂಡ ಕಣ್ಮರೆ ಯಾಗುವೆ ಗ್ರಹಣದ ದಿನದಂದು....</span></div><div align="center"><span class=""></span></div><div align="center"><span class="">ಅದ್ದರಿಂದ ಚಂದ್ರ, ಸೂರ್ಯ , ಹಣತೆ ಎಲ್ಲ ವೂ</span></div><div align="center"><span class="">ಪಂಜು , ಲಾತಿನು , ವಿದ್ಯುತ್ ದೀಪ </span></div><div align="center"><span class="">ಎಲ್ಲ ಆ ದೇವನ ವಿಧ ವಿಧದ ಬೆಳಕಿನ ಪ್ರತಿರೂಪಗಳು......</span></div><div align="center"><span class="">ಬಾ ಈ ದೀಪಾವಳಿಗೆ, ದೀಪ ದ ಹಲವು ಪ್ರತಿರೂಪದ ಆ ಮಂಗಳ ಮೂರುತಿಗೆ </span></div><div align="center"><span class="">ಬಾಗಿ ನಮಿಸಿ ಕರ ಜೋಡಿಸಿ ನಮಿಸುವ.........</span></div><span class=""></span><br /><span class="">ದೀಪಾವಳಿಯ ಹಾರ್ದಿಕ ಶುಭಾಶಯಗಳು......</span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><span class=""></span><br /><br /><br /><br /><br /><br /><br /><br /><br /><span class=""></span>ಮನಸ್ವಿನಿhttp://www.blogger.com/profile/03603445740634211477noreply@blogger.com2